Asianet Suvarna News Asianet Suvarna News

ಕೊಡಗು, ಕೇರಳ ಪ್ರವಾಹದ ಬಗ್ಗೆ ವಾಣಿ ಹರಿಕೃಷ್ಣ ಹಾಡು ಕೇಳಿದ್ರೆ ಮೈ ಜುಂ ಅನ್ನುತ್ತೆ!

ವರುಣನ ಆರ್ಭಟಕ್ಕೆ ಕೇರಳ, ಕೊಡಗು ತತ್ತರಿಸಿ ಹೋಗಿದೆ. ಯಾರೂ ಮರೆಯಲಾಗದ ಪಾಠ ಕಲಿಸಿದ್ದಾಳೆ ಪ್ರಕೃತಿ ಮಾತೆ. ಇದನ್ನೆಲ್ಲಾ ನೋಡಿದ ಗಾಯಕಿ ವಾಣಿ ಹರಿಕೃಷ್ಣ ಪ್ರಕೃತಿ ಬಗ್ಗೆ ಹಾಡೊಂದನ್ನು ಬರೆದು ಅವರೇ ಮ್ಯೂಸಿಕನ್ನು ಕಂಪೋಸ್ ಮಾಡಿ ಹಾಡಿದ್ದಾರೆ. ಅವರ ಹಾಡನ್ನು ನೀವೂ ಒಮ್ಮೆ ಕೇಳಿ 

First Published Aug 24, 2018, 12:35 PM IST | Last Updated Sep 9, 2018, 9:07 PM IST

ವರುಣನ ಆರ್ಭಟಕ್ಕೆ ಕೇರಳ, ಕೊಡಗು ತತ್ತರಿಸಿ ಹೋಗಿದೆ. ಯಾರೂ ಮರೆಯಲಾಗದ ಪಾಠ ಕಲಿಸಿದ್ದಾಳೆ ಪ್ರಕೃತಿ ಮಾತೆ. ಇದನ್ನೆಲ್ಲಾ ನೋಡಿದ ಗಾಯಕಿ ವಾಣಿ ಹರಿಕೃಷ್ಣ ಪ್ರಕೃತಿ ಬಗ್ಗೆ ಹಾಡೊಂದನ್ನು ಬರೆದು ಅವರೇ ಮ್ಯೂಸಿಕನ್ನು ಕಂಪೋಸ್ ಮಾಡಿ ಹಾಡಿದ್ದಾರೆ. ಅವರ ಹಾಡನ್ನು ನೀವೂ ಒಮ್ಮೆ ಕೇಳಿ