Asianet Suvarna News Asianet Suvarna News

ದರ್ಶನ್ ಕಾರು ಅಪಘಾತಕ್ಕೆ ಕಾರಣ ಶಬರಿಮಲೆನಾ?

ಅಯ್ಯಪ್ಪ ಮಾಲೆ ಧರಿಸಿದ್ರೂ ನಟ ದರ್ಶನ್ ಶಬರಿಮಲೆಗೆ ಹೋಗದೇ ಇರುವುದೇ ಕಂಟಕವಾಯ್ತಾ? ಅಪಘಾತಕ್ಕೆ ಇದೇ ಕಾರಣವಾಯ್ತಾ? ಕಳೆದ 6 ವರ್ಷಗಳಿಂದ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಈ ಬಾರಿ ಹೋಗಲೇ ಇಲ್ಲ. ಇದೇ ಅವರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. 

ಅಯ್ಯಪ್ಪ ಮಾಲೆ ಧರಿಸಿದ್ರೂ ನಟ ದರ್ಶನ್ ಶಬರಿಮಲೆಗೆ ಹೋಗದೇ ಇರುವುದೇ ಕಂಟಕವಾಯ್ತಾ? ಅಪಘಾತಕ್ಕೆ ಇದೇ ಕಾರಣವಾಯ್ತಾ? ಕಳೆದ 6 ವರ್ಷಗಳಿಂದ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಈ ಬಾರಿ ಹೋಗಲೇ ಇಲ್ಲ. ಇದೇ ಅವರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. 

Video Top Stories