Asianet Suvarna News Asianet Suvarna News

ಯಾರಾಗ್ತಾರೆ ಮಂಡ್ಯ ಉತ್ತರಾಧಿಕಾರಿ?

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ. ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸ್ಯಾಂಡಲ್ ವುಡ್ ನ ಇಬ್ಬರ ಹೆಸರು ಬಲಾವಗಿ ಕೇಳಿ ಬರುತ್ತಿದೆ. ಅಭಿಷೇಕ್ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಮಂಡ್ಯದ ಹೆಸರು ಕೇಳಿ ಬರುತ್ತಿದೆ. 

ಅಭಿಷೇಕ್ ಅಂಬರೀಶ್ ಈಗ ಅಮರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಪ್ಪನ ಅಗಲಿಕೆ ನಂತರ ಸಿನಿಮಾವೇ ಜೀವನ ಎಂದು ಚಿತ್ರದಲ್ಲಿ ಮಗ್ನರಾಗಿದ್ದಾರೆ. ಅಭಿ ಸಿನಿಮಾ ಪ್ರೀತಿ ಈಗ ತೆರೆ ಮೇಲೆಯೂ ಸಹ ಕಾಣಿಸುತ್ತಿದೆ. 

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ. ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸ್ಯಾಂಡಲ್ ವುಡ್ ನ ಇಬ್ಬರ ಹೆಸರು ಬಲಾವಗಿ ಕೇಳಿ ಬರುತ್ತಿದೆ. ಅಭಿಷೇಕ್ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಮಂಡ್ಯದ ಹೆಸರು ಕೇಳಿ ಬರುತ್ತಿದೆ. 

ಅಭಿಷೇಕ್ ಅಂಬರೀಶ್ ಈಗ ಅಮರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಪ್ಪನ ಅಗಲಿಕೆ ನಂತರ ಸಿನಿಮಾವೇ ಜೀವನ ಎಂದು ಚಿತ್ರದಲ್ಲಿ ಮಗ್ನರಾಗಿದ್ದಾರೆ. ಅಭಿ ಸಿನಿಮಾ ಪ್ರೀತಿ ಈಗ ತೆರೆ ಮೇಲೆಯೂ ಸಹ ಕಾಣಿಸುತ್ತಿದೆ. 

Video Top Stories