ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ಮೇಲೆ ವಕೀಲ ಸಂಘದವರು ದೂರು ಸಲ್ಲಿಸಿದ್ದಾರೆ. ಇದೇನಪ್ಪಾ ಇವರ ಚಿತ್ರಕ್ಕೆ ಏನ್ ತಕರಾರು ಅಂತಾನಾ? ಇಲ್ಲಿದೆ ನೋಡಿ.

ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ಮೇಲೆ ವಕೀಲ ಸಂಘದವರು ದೂರು ಸಲ್ಲಿಸಿದ್ದಾರೆ. ಇದೇನಪ್ಪಾ ಇವರ ಚಿತ್ರಕ್ಕೆ ಏನ್ ತಕರಾರು ಅಂತಾನಾ? ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

ಚಿತ್ರ ವಿಮರ್ಶೆ: ಅನಂತು ವರ್ಸಸ್ ನುಸ್ರತ್

ವಿನಯ್ ಅಭಿನಯದ ‘ಅನಂತು ವರ್ಸಸ್ ನುಸ್ರತ್’ ಚಿತ್ರ ತಂಡವು ಹೈಕೋರ್ಟ್ ಆವರಣದಲ್ಲಿ ನಾಯಕ ನಟನ ಫೋಟೋ ಶೂಟ್ ಮಾಡಿದೆ. ಇದಕ್ಕೆ ವಕೀಲ ಸಂಘದವರ ಅಥವಾ ಹೈಕೋರ್ಟ್ ಜಡ್ಜ್ ಅನುಮತಿ ಪಡೆದಿಲ್ಲ ಎನ್ನಲಾಗುತ್ತಿದೆ.

ಈ ಕಾರಣಕ್ಕೆ ವಕೀಲರಾದ ಅಮೃತೇಶ್ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದಾರೆ. ಕೆಲದಿನಗಳ ಹಿಂದೆ ಅರ್ಜಿ ವಿಚಾರಣೆ ನಡೆದಿದ್ದು ಹೈಕೋರ್ಟ್ FIR ದಾಖಲಿಸುವಂತೆ ಹೇಳಿದೆ.