ದೀಪಾವಳಿಗೆ ತ್ರಿಬಲ್ ಧಮಾಕಾ ನೀಡಲಿದ್ದಾರೆ ದರ್ಶನ್
ದೀಪಾವಳಿಗೆ ಪ್ರೇಕ್ಷಕರಿಗೆ ಡಬಲ್ ಧಮಾಕ ನೀಡಲಿದ್ದಾರೆ ದರ್ಶನ್. ಅಪಘಾತದ ನಂತರ ಸುಮ್ಮನೆ ಕುಳಿತಿಲ್ಲ. ಇತ್ತೀಚಿಗಷ್ಟೇ ಚಿತ್ರದುರ್ಗಕ್ಕೆ ಭೇಟಿ ಕೊಟ್ಟು ಮದಕರಿ ನಾಯಕನಾಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ದೀಪಾವಳಿ ವೇಳೆಗೆ ಧಮಾಕಾ ನೀಡೋದಂತೂ ಗ್ಯಾರಂಟಿ ಅಂತಿದೆ ಗಾಂಧಿ ನಗರ.
ದೀಪಾವಳಿಗೆ ಪ್ರೇಕ್ಷಕರಿಗೆ ಡಬಲ್ ಧಮಾಕ ನೀಡಲಿದ್ದಾರೆ ದರ್ಶನ್. ಅಪಘಾತದ ನಂತರ ಸುಮ್ಮನೆ ಕುಳಿತಿಲ್ಲ. ಇತ್ತೀಚಿಗಷ್ಟೇ ಚಿತ್ರದುರ್ಗಕ್ಕೆ ಭೇಟಿ ಕೊಟ್ಟು ಮದಕರಿ ನಾಯಕನಾಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ದೀಪಾವಳಿ ವೇಳೆಗೆ ಧಮಾಕಾ ನೀಡೋದಂತೂ ಗ್ಯಾರಂಟಿ ಅಂತಿದೆ ಗಾಂಧಿ ನಗರ.