ಚೇತನ್ ವಿರುದ್ಧ ಫಿಲ್ಮ್ ಚೇಂಬರ್ಗೆ ಸರ್ಜಾ ಮ್ಯಾನೇಜರ್ ದೂರು
ಚಿತ್ರ ನಟ ಚೇತನ್ ಅವರಿಗೆ 'ಪ್ರೇಮ ಬರಹ' ಚಿತ್ರದಲ್ಲಿ ನಟಿಸಲು ಮುಂಗಡವಾಗಿ ನೀಡಿದ್ದ 9 ಲಕ್ಷ ರೂ. ಕೊಡಿಸುವಂತೆ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಚಿತ್ರ ನಟ ಚೇತನ್ ಅವರಿಗೆ 'ಪ್ರೇಮ ಬರಹ' ಚಿತ್ರದಲ್ಲಿ ನಟಿಸಲು ಮುಂಗಡವಾಗಿ ನೀಡಿದ್ದ 9 ಲಕ್ಷ ರೂ. ಕೊಡಿಸುವಂತೆ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.