ಅಪಾಯದಿಂದ ಪಾರಾದ ನಟ ರಕ್ಷಿತ್ ಶೆಟ್ಟಿ
ಅವನೇ ಶ್ರೀಮನ್ನಾರಾಯಣ ಶೂಟಿಂಗ್ ವೇಳೆ ಗಾಯಗೊಂಡ ನಟ ರಕ್ಷಿತ್ ಶೆಟ್ಟಿ. ಮೂರು ವಾರಗಳ ಹಿಂದೆ ನಡೆದ ಚಿತ್ರೀಕರಣ ಸಂದರ್ಭದಲ್ಲಿ ಕುದುರೆಯಿಂದ ಬಿದ್ದಿದ್ದ ರಕ್ಷಿತ್.
- ಮೂರು ವಾರಗಳ ಹಿಂದೆ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್ ವೇಳೆ ನಡೆದ ಅವಘಡ
- ಕುದುರೆಯಿಂದ ಬಿದ್ದಿದ್ದ ನಟ ರಕ್ಷಿತ್ ಶೆಟ್ಟಿ, ಯಾವುದೇ ತೊಂದರೆಯಿಲ್ಲದೆ ಅಪಾಯದಿಂದ ಪಾರು