Asianet Suvarna News Asianet Suvarna News

ಅಪಾಯದಿಂದ ಪಾರಾದ ನಟ ರಕ್ಷಿತ್ ಶೆಟ್ಟಿ

ಅವನೇ ಶ್ರೀಮನ್ನಾರಾಯಣ ಶೂಟಿಂಗ್ ವೇಳೆ ಗಾಯಗೊಂಡ ನಟ ರಕ್ಷಿತ್ ಶೆಟ್ಟಿ. ಮೂರು ವಾರಗಳ ಹಿಂದೆ ನಡೆದ ಚಿತ್ರೀಕರಣ ಸಂದರ್ಭದಲ್ಲಿ ಕುದುರೆಯಿಂದ ಬಿದ್ದಿದ್ದ ರಕ್ಷಿತ್. 

  • ಮೂರು ವಾರಗಳ ಹಿಂದೆ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್ ವೇಳೆ ನಡೆದ ಅವಘಡ
  • ಕುದುರೆಯಿಂದ ಬಿದ್ದಿದ್ದ ನಟ ರಕ್ಷಿತ್ ಶೆಟ್ಟಿ, ಯಾವುದೇ ತೊಂದರೆಯಿಲ್ಲದೆ ಅಪಾಯದಿಂದ ಪಾರು