ವಿಮಾನದಲ್ಲಿ ಕುಳಿತುಕೊಂಡು ತುಂಬಾ ಸಮಯವಾದರೂ ಟೇಕ್ ಆಫ್ ಆಗಲಿಲ್ವಂತೆ. ಇದರಿಂದ ಸಿಡಿಮಿಡಿಗೊಂಡ ಜೂನಿಯರ್ ಬಚ್ಚನ್ ವಿಚಾರಿಸಿದಾಗ ಪೈಲೆಟ್ ಇರಲಿಲ್ಲ ಎಂಬ ಉತ್ತರ ನೀಡಿದ್ದಾರೆ. ತದ ನಂತರ ವಿಮಾನವು ಟೇಕ್ ಆಫ್ ಆಗಿದ್ದು, ಪ್ರಯಾಣ ಹೇಗಿದೆ ಎಂಬ ಪ್ರಶ್ನೆ ಕೇಳಲು ಬಂದ ಗಗನಸಖಿಗೆ 'ಟೇಕ್ ಆಫ್ ಆದ ಬಳಿಕ ನೆಮ್ಮದಿ ಸಿಕ್ಕಿತು' ಎಂದು ಖಾರವಾಗಿಯೇ ಉತ್ತರಿಸಿದ್ದಾರಂತೆ.
ನಟ ಅಭಿಷೇಕ್ ಬಚ್ಚನ್ ಜೆಟ್ ಏರೆ'ವೇಸ್ ವಿಮಾನದಲ್ಲಿ ಪ್ರಯಾಣಿಸುವಾಗ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಮಾನದಲ್ಲಿ ಕುಳಿತುಕೊಂಡು ತುಂಬಾ ಸಮಯವಾದರೂ ಟೇಕ್ ಆಫ್ ಆಗಲಿಲ್ವಂತೆ. ಇದರಿಂದ ಸಿಡಿಮಿಡಿಗೊಂಡ ಜೂನಿಯರ್ ಬಚ್ಚನ್ ವಿಚಾರಿಸಿದಾಗ ಪೈಲೆಟ್ ಇರಲಿಲ್ಲ ಎಂಬ ಉತ್ತರ ನೀಡಿದ್ದಾರೆ. ತದ ನಂತರ ವಿಮಾನವು ಟೇಕ್ ಆಫ್ ಆಗಿದ್ದು, ಪ್ರಯಾಣ ಹೇಗಿದೆ ಎಂಬ ಪ್ರಶ್ನೆ ಕೇಳಲು ಬಂದ ಗಗನಸಖಿಗೆ 'ಟೇಕ್ ಆಫ್ ಆದ ಬಳಿಕ ನೆಮ್ಮದಿ ಸಿಕ್ಕಿತು' ಎಂದು ಖಾರವಾಗಿಯೇ ಉತ್ತರಿಸಿದ್ದಾರಂತೆ.
ಜೆಟ್ ಏರೆ'ವೇಸ್'ನ ಈ ಬೇಜವಾಬ್ದಾರಿತನಕ್ಕೆ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರಶ್ನೆಗಳ ಸುರುಮಳೆಯೊಂದಿಗೆ, ತಾನು ಸಿಬ್ಬಂದಿಗೆ ಉತ್ತರವನ್ನೂ ಟ್ವೀಟ್ ಮಾಡಿದ್ದಾರೆ ಅಭಿಷೇಕ್.
