ಮದ್ಯದ ಚಟ ಒಳ್ಳೆಯದಲ್ಲ ಅದನ್ನು ಬಿಟ್ಟುಬಿಡು ಎಂದು ಅಪ್ಪ ಮಗ ಆದರ್ಶಗೆ ಬುದ್ದಿ ಮಾತು ಹೇಳಿದ್ದು, ಇದರಿಂದಾಗಿ ಮನನೊಂದ ಆದರ್ಶ ಸ್ನಾನದ ಕೊಠಡಿಯ ನೀರಿನ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾನ್ವಿ(ಫೆ.23): ಮದ್ಯ ಕುಡಿಯುವ ವಿಚಾರವಾಗಿ ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ಸ್ಥಳೀಯ ನಿವಾಸಿ ಆದರ್ಶ (24) ಆತ್ಮಹತ್ಯೆಗೆ ಶರಣಾದ ಮಗನಾಗಿದ್ದಾನೆ. 

Add Asianetnews Kannada as a Preferred SourcegooglePreferred

ಮದ್ಯದ ಚಟ ಒಳ್ಳೆಯದಲ್ಲ ಅದನ್ನು ಬಿಟ್ಟುಬಿಡು ಎಂದು ಅಪ್ಪ ಮಗ ಆದರ್ಶಗೆ ಬುದ್ದಿ ಮಾತು ಹೇಳಿದ್ದು, ಇದರಿಂದಾಗಿ ಮನನೊಂದ ಆದರ್ಶ ಸ್ನಾನದ ಕೊಠಡಿಯ ನೀರಿನ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು: ಜೀವನದಲ್ಲಿ ಜುಗುಪ್ಸೆ, ವೃದ್ಧ ದಂಪತಿ ನೇಣಿಗೆ ಶರಣು!

ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.