ಇಂದು ನೀವು ಶುಭ ಕಾರ್ಯ ಮಾಡುತ್ತಿದ್ದೀರಾ..?

ಶ್ರೀ ನಿತ್ಯ ಪಂಚಾಂಗ 

ದಿನಾಂಕ : 30/06/2018
ವಾರ : ಶನಿ ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ
 ಗ್ರೀಷ್ಮ ಋತೌ
 ನಿಜ ಜ್ಯೇಷ್ಠ ಮಾಸೇ
ಕೃಷ್ಣ : ಪಕ್ಷೇ
ದ್ವಿತೀಯಾಯಾಂ: ತಿಥೌ (12-40 pm ರವರೆಗೆ)
ಸ್ಥಿರ ವಾಸರೇ : ವಾಸರಸ್ತು
ಉತ್ತರಾಷಾಢ ನಕ್ಷತ್ರೇ (04-40 pm ರವರೆಗೆ)
ವೈಧೃತಿ ಯೋಗೇ (04-40 am ರವರೆಗೆ)
ಗರಜ : ಕರಣೇ (03-20 pm ರವರೆಗೆ)
ಸೂರ್ಯ ರಾಶಿ : ಮಿಥುನ*‌
ಚಂದ್ರ ರಾಶಿ : *ಧನಸ್ಸು-ಮಕರ
‌ ‌
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
ಸೂರ್ಯೋದಯ - 06-01 am

ಸೂರ್ಯಾಸ್ತ - 06-46 pm

ದಿನದ ವಿಶೇಷ 

ಅಶುಭ ಕಾಲಗಳು

ರಾಹುಕಾಲ ‌ ‌ ‌
09-11 am ಇಂದ 10-47 am
ಗುಳಿಕಕಾಲ
05-58 am ಇಂದ 07-34 am

ಯಮಗಂಡಕಾಲ
01-59 pm ಇಂದ 03-36 pm

ಅಮೃತ ಕಾಲ :
11-15 am ರಿಂದ 01-03 pm ರವರೆಗೆ