ಈ ರಾಶಿಯವರಿಗೆ ಕಾದಿದೆ ಶುಭ ಸಮಾಚಾರ
ಈ ರಾಶಿಯವರಿಗೆ ಕಾದಿದೆ ಶುಭ ಸಮಾಚಾರ
ಈ ರಾಶಿಯವರಿಗೆ ಕಾದಿದೆ ಶುಭ ಸಮಾಚಾರ
ಮೇಷ
ಸಣ್ಣ ಮನಸ್ಥಾಪಕ್ಕೆ ಅಧೀರರಾಗುವುದು ಬೇಡ.
ಗೆಳೆಯರ ಮಾತಿಗೆ ಮಾನ್ಯತೆ ನೀಡಿ. ಸಮ
ಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿ.
ವೃಷಭ
ಆಸೆಗೆ ಬಲಿಯಾಗದಿರಿ. ಎಚ್ಚರಿಕೆಯಿಂದ
ಅಂದುಕೊಂಡಿರುವ ಕಾರ್ಯಗಳನ್ನು ಮಾಡಿ.
ವಾಹನ ಚಾಲಕರಿಗೆ ಒಳ್ಳೆಯ ದಿನವಿದು.
ಮಿಥುನ
ಆಪ್ತ ವಲಯದಲ್ಲಿ ನಿಮ್ಮ ಮಾತಿಗೆ ಬೆಲೆ
ಸಿಕ್ಕಲಿದೆ. ಹಿರಿಯರ ಬಗ್ಗೆ ಗೌರವ ಇರಲಿ. ಈ
ದಿನ ಚಿಂತೆಯಿಂದ ಮುಕ್ತಿ ದೊರೆಯಲಿದೆ.
ಕಟಕ
ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳು
ವಿರಿ. ಏಕಾಗ್ರತೆ ಸಿದ್ಧಿಸಲಿದೆ. ಆರೋಗ್ಯದಲ್ಲಿ
ಕೊಂಚ ಏರುಪೇರು. ನೆಮ್ಮದಿ ನೆಲೆಯಾಗಲಿದೆ
ಸಿಂಹ
ಆರ್ಥಿಕವಾಗಿ ಲಾಭವಾಗಲಿದೆ. ಸಹೋದರರ
ಸಹಕಾರ ದೊರೆಯಲಿದೆ. ಸಮಯಕ್ಕೆ ಸರಿ
ಯಾಗಿ ಕೆಲಸಕ್ಕೆ ಹಾಜರಾಗಿ. ದಿನವಿಡೀ ಸಂತ
ಕನ್ಯಾ
ನಿದ್ದೆಯಲ್ಲಿ ವ್ಯತ್ಯಯವಾಗಲಿದೆ. ಪರೋಪ
ಕಾರಕ್ಕೆ ಹೆಚ್ಚು ಮುಂದಾಗುವಿರಿ. ನಿಮ್ಮ ಕೆಲಸಕ್ಕೆ
ದೊಡ್ಡ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ.
ತುಲಾ
ದೃಢ ನಿರ್ಧಾರ ಕೈಗೊಳ್ಳಲು ಇದು ಒಳ್ಳೆಯ
ದಿನ. ಸ್ನೇಹಿತರ ಮಾತಿನಿಂದ ಮನಸ್ಸಿಗೆ
ನೋವಾಗಲಿದೆ. ಅಧಿಕಾರಿಗಳಿಗೆ ಶುಭ ದಿನ.
ವೃಶ್ಚಿಕ
ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುವಿರಿ.
ಕಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿದ್ದೀರಿ.
ನಿಗದಿತ ಕೆಲಸಗಳಿಗೆ ಹೆಚ್ಚಿನ ಆಧ್ಯತೆ ನೀಡಿ.
ಧನುಸ್ಸು
ಮನಸ್ಸಿನಗೆ ನೆಮ್ಮದಿ ದೊರೆಯಲಿದೆ.
ವಿಘ್ನಗಳು ದೂರಾಗಲಿವೆ. ಬಂಧುಗಳ
ಸಹಕಾರದಿಂದ ಕಾರ್ಯ ಸಿದ್ಧಿ. ತಾಳ್ಮೆ ಮುಖ್ಯ.
ಮಕರ
ಮನೆಯಲ್ಲಿ ಹಬ್ಬದ ವಾತಾವರಣ. ಆಸಕ್ತಿಯ
ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಿ. ಸಣ್ಣ ಪುಟ್ಟ
ಸಮಸ್ಯೆಗಳಿಗೆ ಚಿಂತೆ ಮಾಡುವುದು ಬೇಡ.
ಕುಂಭ
ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ.
ಹತ್ತಿರದ ಗೆಳೆಯರಿಂದ ಸಿಹಿ ಸಮಾಚಾರ
ಕೇಳುವಿರಿ. ಮಾಡುವ ಕೆಲಸದಲ್ಲಿ ಪ್ರಗತಿ.
ಮೀನ
ಮತ್ತೊಬ್ಬರ ಬಗ್ಗೆ ಅನುಮಾನಪಡುವುದು
ಬೇಡ. ನಿಮ್ಮ ಪ್ರಾಮಾಣಿಕತೆಗೆ ಗೌರವ
ಸಂದಾಯವಾಗಲಿದೆ. ಪರ ನಿಂದನೆ ಬೇಡ.