ದುಬೈ: ತಾಂತ್ರಿಕ ದೋಷದ ಕಾರಣ ನಡುರಸ್ತೆಯಲ್ಲಿ ನಿಂತಿದ್ದ ಟ್ರಕ್ ಒಂದು ಮಿನಿಬಸ್ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ 7 ಭಾರತೀಯ ಕಾರ್ಮಿಕರು ಸೇರಿ 8 ಜನರು ಸಾವನ್ನಪ್ಪಿದ್ದಾರೆ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಲ್ಲಿರುವ ಭಾರತೀಯ ದೂತಾವಾಸ ಎಕ್ಸ್ನಲ್ಲಿ ಸಂತಾಪ ಸೂಚಕ ಪೋಸ್ಟ್ ಮಾಡಿದ್ದು, ‘ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತೇವೆ’ ಎಂದಿದೆ. ಅಲ್ಲಿನ ಸಂಚಾರ ಪೊಲೀಸ್ ವಿಭಾಗದ ನಿರ್ದೇಶಕ ಮಾತನಾಡಿ, ‘ಬಸ್ ಚಾಲಕ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ವಿಫಲವಾಗಿದ್ದರಿಂದ ಈ ಅನಾಹುತ ಸಂಭವಿಸಿದೆ’ ಎಂದು ಹೇಳಿದ್ದಾರೆ.

10:58 PM (IST) Jun 09
ತೈಲ ಬಿಕ್ಕಟ್ಟಿನ ನಡುವೆ, ಭಾರತದಲ್ಲಿ ಪೆಟ್ರೋಲ್ಗೆ ಪರ್ಯಾಯವಾಗಿ ಎಥನಾಲ್ ಇಂಧನ ಮುನ್ನೆಲೆಗೆ ಬಂದಿದೆ. ಕಬ್ಬಿನಿಂದ ಎಥನಾಲ್ ಅನ್ನು ಹೇಗೆ ತಯಾರಿಸಲಾಗುತ್ತದೆ, 1 ಲೀಟರ್ ಉತ್ಪಾದನೆಗೆ ಎಷ್ಟು ಕಬ್ಬು ಬೇಕಾಗುತ್ತದೆ ಮತ್ತು ಅದರ ಉತ್ಪಾದನಾ ಹಂತಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
09:52 PM (IST) Jun 09
"ಯಾರಿಗೂ ಹೆದರಬೇಡ, ನೀನು ಇರುವ ಜಾಗದಲ್ಲಿ ನೀನೇ ಅತಿ ಹೆಚ್ಚು ಧೈರ್ಯಶಾಲಿ (Fierce) ಆಗಿರು ಎಂದು ಅಪ್ಪ ಹೇಳುತ್ತಿದ್ದರು. ಗಂಡಸರು ಮಹತ್ವಾಕಾಂಕ್ಷಿಗಳಾಗಿದ್ದರೆ ಅವರನ್ನು 'ಬಾಸ್' ಎನ್ನುತ್ತಾರೆ, ಆದರೆ ಹೆಣ್ಣುಮಕ್ಕಳು ಹಾಗಿದ್ದರೆ ಸಮಾಜ ಬೇರೆಯದೇ ದೃಷ್ಟಿಯಲ್ಲಿ ನೋಡುತ್ತದೆ.
09:26 PM (IST) Jun 09
09:07 PM (IST) Jun 09
08:42 PM (IST) Jun 09
08:36 PM (IST) Jun 09
ಬಿರಿಯಾನಿ ಮತ್ತು ಪಲಾವ್ ಹೆಸರು ಕೇಳಿದ ತಕ್ಷಣ ಬಹಳ ಮಂದಿ ಇವೆರಡೂ ಒಂದೇ ಬಗೆಯ ಖಾದ್ಯ ಅಂದುಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ಬಿರಿಯಾನಿ ಮತ್ತು ಪಲಾವ್ ತಯಾರಿಸುವ ವಿಧಾನದಿಂದ ಹಿಡಿದು ರುಚಿಯವರೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳೇನು ಗೊತ್ತಾ?
08:19 PM (IST) Jun 09
ಸಿಪ್ರಿ ಇಯರ್ಬುಕ್ 2026 ರ ವರದಿಯ ಪ್ರಕಾರ, ಭಾರತವು ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಪರಮಾಣು ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಈ ವರದಿಯು ಭಾರತ, ಚೀನಾ ಮತ್ತು ಪಾಕಿಸ್ತಾನದ ಪರಮಾಣು ಸಾಮರ್ಥ್ಯಗಳನ್ನು ವಿಶ್ಲೇಷಣೆ ಮಾಡಿದೆ.
08:11 PM (IST) Jun 09
ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ನೋಡಿ ಅಲ್ಲು ಅರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚರಣ್ ನಟನೆ ನೋಡಿ ನನಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಅವರು ಹಂಚಿಕೊಂಡ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.
07:18 PM (IST) Jun 09
ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕಿಯೊಬ್ಬಳು ಪಾನಿಪುರಿ ತಿನ್ನುವ ವಿಡಿಯೋ ಸಖತ್ ವೈರಲ್ ಆಗಿದೆ. ಸಿಹಿ ಮತ್ತು ಖಾರ ಎರಡನ್ನೂ ಒಂದೇ ಸಮಯದಲ್ಲಿ ಸವಿಯಲು ಆಕೆ ಕಂಡುಕೊಂಡ ಉಪಾಯ ನೆಟ್ಟಿಗರನ್ನು ನಗುವಿನ ಕಡಲಲ್ಲಿ ತೇಲಿಸಿದೆ.
06:55 PM (IST) Jun 09
06:45 PM (IST) Jun 09
India vs England T20 Series 2026: Match Timings Revised: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಇದೀಗ ಮಹತ್ವದ ಬದಲಾವಣೆಗಳಾಗಿದೆ. ಭಾರತೀಯ ಕ್ರಿಕೆಟ್ ಫ್ಯಾನ್ಸ್ಗೋಸ್ಕರ ಪಂದ್ಯ ಆಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
06:42 PM (IST) Jun 09
ಹುಟ್ಟುಹಬ್ಬಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಗೇಮಿಂಗ್ ಪಿಸಿ ಗಿಫ್ಟ್ ಆಗಿ ಸಿಕ್ಕ ಮಾರನೇ ದಿನವೇ ಯುವತಿ ಬ್ರೇಕಪ್ ಮಾಡಿಕೊಂಡಿದ್ದಾಳೆ. ಗಿಫ್ಟ್ಗಾಗಿಯೇ ಆಕೆ ತಿಂಗಳುಗಟ್ಟಲೆ ಪ್ರೀತಿಯ ನಾಟಕವಾಡಿದ್ದಳು ಎಂದು ಯುವಕ ಆರೋಪಿಸಿದ್ದಾನೆ.
06:22 PM (IST) Jun 09
ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಮತ್ತು ರಾಮ್ ಚರಣ್ ಅವರ ಸಹೋದರಿ ಶ್ರೀಜಾ ಕೋನಿದೆಲಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ಕೌಟುಂಬಿಕ ಚರ್ಚೆ ಅಥವಾ ವಿವಾದದಿಂದಲ್ಲ.
06:17 PM (IST) Jun 09
ಫಿಫಾ ವಿಶ್ವಕಪ್ 2026ರ ಸಿದ್ಧತೆಯಲ್ಲಿರುವ ಸ್ವಿಟ್ಜರ್ಲೆಂಡ್ ಫುಟ್ಬಾಲ್ ತಂಡಕ್ಕೆ ಅನಿರೀಕ್ಷಿತ ಸಂಕಷ್ಟ ಎದುರಾಗಿದೆ. ಅಮೆರಿಕಾದ ಸ್ಯಾನ್ ಡಿಯಾಗೋದಲ್ಲಿ ತರಬೇತಿ ಪಡೆಯುತ್ತಿರುವ ತಂಡದ ಶಿಬಿರವು ವಿಷಕಾರಿ ರಾಟಲ್ ಹಾವುಗಳ ಆವಾಸಸ್ಥಾನವಾಗಿದ್ದು, ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.
05:44 PM (IST) Jun 09
05:12 PM (IST) Jun 09
04:41 PM (IST) Jun 09
ಬಾಲಿವುಡ್ನ ಖ್ಯಾತ ಡ್ಯಾನ್ಸರ್ ಮತ್ತು ನಟಿ ನೋರಾ ಫತೇಹಿ, ಫಿಫಾ ವಿಶ್ವಕಪ್ 2026ಕ್ಕೆ ತಮ್ಮ ಹೊಸ ಹಾಡನ್ನು ರಿಲೀಸ್ ಮಾಡಿದ್ದಾರೆ. 'ಸಿರ್ ಸಿರ್' ಹೆಸರಿನ ಈ ಹಾಡು ಈಗ ಫುಟ್ಬಾಲ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.
04:37 PM (IST) Jun 09
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ, ಇದೀಗ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಭಾರತ ತಂಡ ಕೂಡಿಕೊಂಡ ಮೇಲೆ ವೈಭವ್ ಸೂರ್ಯವಂಶಿಗೆ ಒಂದು ಮ್ಯಾಚ್ಗೆ ಸಿಗುವ ಸಂಬಳವೆಷ್ಟು ನೋಡೋಣ ಬನ್ನಿ.
03:44 PM (IST) Jun 09
ಬೆಂಗಳೂರು: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಕನ್ನಡಿಗ ಎಂಟ್ರಿಕೊಟ್ಟಿದ್ದಾರೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ.
03:31 PM (IST) Jun 09
ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು, ನೀನು ಚೆನ್ನಾಗಿ ಓದಬೇಕು. ಇದು ವಿಶಿಖಾಪಟ್ಟಣಂನ ಸ್ಟೀಲ್ ಘಟಕದಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಸಾವಿಗೂ ಮುನ್ನ ಆಡಿದ ಕೊನೆಯ ಮಾತು. ಇದೀಗ ಎಲ್ಲರ ಕಣ್ಣಾಲಿ ತೇವಗೊಳಿಸಿದೆ.
02:49 PM (IST) Jun 09
ಭಾರತದದ ಮಾವಿನ ಹಣ್ಣಿಗೆ ನೇಪಾಳ ನಿಷೇಧ ಹೇರಿದೆ. ಭಾರತದಿಂದ ಯಾವುದೇ ಮಾವಿನ ಹಣ್ಣ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದೆ. ನೇಪಾಳ ಈ ನಿರ್ಧಾರ ಮಾಡಿದ್ದೇಕೆ? ಭಾರತದ ರೈತರಿಗೆ ಎದುರಾಯ್ಕು ಸಂಕಷ್ಟ
01:25 PM (IST) Jun 09
ಟೆಸ್ಟ್ ಪಂದ್ಯದ ವೇಳೆ ತನಗೆ ಪೀರಿಯಡ್ಸ್ ಆದ ಬಗ್ಗೆ ಸ್ಮೃತಿ ಮಂಧಾನ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಈ ಅನುಭವ, ಮಹಿಳಾ ಕ್ರೀಡಾಪಟುಗಳು ಎದುರಿಸುವ ಸವಾಲುಗಳ ಬಗ್ಗೆ ಗಂಭೀರ ಚರ್ಚೆಯನ್ನೇ ಹುಟ್ಟುಹಾಕಿದೆ. ಸ್ಮೃತಿ ಮಂಧಾನ ಇತ್ತೀಚೆಗೆ ತಮ್ಮ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.
01:25 PM (IST) Jun 09
01:16 PM (IST) Jun 09
ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಮತ್ತೆ ನಂ.1 ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಕ್ರೀಡೆ, ಸಿನಿಮಾ, ಸಂಗೀತ ಹಾಗೂ ಮನರಂಜನಾ ಪ್ರಪಂಚದ 25 ಪ್ರಮುಖ ಸೆಲಿಬ್ರಿಟಿಗಳನ್ನು ಒಳಗೊಂಡಿದ್ದು, ಯಾರೆಲ್ಲಾ ಯಾವ ಸ್ಥಾನದಲ್ಲಿದ್ದಾರೆ ನೋಡೋಣ ಬನ್ನಿ.
12:52 PM (IST) Jun 09
ದೇಶದ ಈ ಗ್ರಾಮದಲ್ಲಿ ಗೋಡಂಬಿಯನ್ನು ಕೆಜಿಗೆ ಕೇವಲ 50 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಗೋಡಂಬಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆಯಾದರೂ, ಸಂಸ್ಕರಣಾ ಘಟಕ ಮತ್ತು ರಫ್ತು ಸೌಲಭ್ಯಗಳ ಕೊರತೆಯಿಂದಾಗಿ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.
11:48 AM (IST) Jun 09
ಜ್ಯೂರಿಚ್: ಫುಟ್ಬಾಲ್ ಇತಿಹಾಸದಲ್ಲೇ ಅತಿದೊಡ್ಡ ವಿಶ್ವಕಪ್ಗೆ ಫಿಫಾ ಭರ್ಜರಿ ಬಹುಮಾನದ ಮೊತ್ತವನ್ನು ಘೋಷಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಈ ಫುಟ್ಬಾಲ್ ಹಬ್ಬದಲ್ಲಿ ಸಿಗುವ ಬಹುಮಾನದ ಮೊತ್ತವಾದ್ರೂ ಎಷ್ಟು ಅಂತ ನೋಡೋಣ ಬನ್ನಿ.
11:14 AM (IST) Jun 09
11:02 AM (IST) Jun 09
ಅಂಡರ್ 19, ಐಪಿಎಲ್ ಟೂರ್ನಿಗಳಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ ಇದೀಗ ಭಾರತ ಎ ತಂಡದ ಪರ ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟ್ ಆಗಿದ್ದಾರೆ. ಇತ್ತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಭಾರತ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿದೆ.
10:09 AM (IST) Jun 09
ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಆಯ್ಕೆಯಲ್ಲಿ ಅಚ್ಚರಿ ನೀಡಿದ್ದ ಸಮಿತಿಗೆ ಇದೀಗ ಸಂಕಷ್ಟ ಎದುರಾಗಿದೆ. ಒಬ್ಬ ಆಟಗಾರನ ಆಯ್ಕೆ ಸಮಸ್ಯೆಯಾಗಿದೆ.
10:02 AM (IST) Jun 09
ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳು ಯುವ ಜನಸಂಖ್ಯೆ ಮತ್ತು ತಂತ್ರಜ್ಞಾನ. ಹೀಗಿರುವಾಗ, ರುಪಾಯಿ ಬೆಲೆ ಕುಸಿತದ ಆಘಾತವನ್ನು ಕೃತಕವಾಗಿ ನಿಯಂತ್ರಿಸಲು ಯತ್ನಿಸುವ ಬದಲು, ಯುವ ಜನತೆ ಮತ್ತು ಮುಂದುವರಿದ ತಂತ್ರಜ್ಞಾನವನ್ನು ಅವಲಂಬಿಸಿದರೆ, ನಮ್ಮ ಆರ್ಥಿಕತೆಯು ಜಾಗತಿಕ ಆಘಾತಗಳನ್ನು ನಿಭಾಯಿಸುವಷ್ಟು ಪ್ರಬಲ
08:52 AM (IST) Jun 09
ಮದುವೆಗೂ ಮೊದಲೇ ನಡೆಸುವ ಲೈಂಗಿಕ ಸಂಪರ್ಕ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಹಲವರಿಗೆ ಅಚ್ಚರಿ ತಂದಿದೆ. ಇದು ಜೆನ್ಝಿ ಯುಗ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಏನಿದು ತೀರ್ಪು?
08:23 AM (IST) Jun 09
07:17 AM (IST) Jun 09
ಸರ್ಕಾರವು ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ಗಳ ವಾರ್ಷಿಕ ಮಿತಿಯನ್ನು 9 ರಿಂದ 4 ಕ್ಕೆ ಇಳಿಸಿದೆ. ಫಲಾನುಭವಿಗಳು ಸರಾಸರಿ 4 ಸಿಲಿಂಡರ್ಗಳನ್ನು ಬಳಸುತ್ತಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿದೆ.