MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Vijayanagara

ವಿಜಯನಗರ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ವಿಜಯನಗರದಲ್ಲಿ ರೈತನ ಮೇಲೆ ಕರಡಿ ದಾಳಿ, ಗಂಭೀರ ಗಾಯ,  ದಾಳಿಯಿಂದ ರೈತರು ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
ವಿಜಯನಗರದಲ್ಲಿ ರೈತನ ಮೇಲೆ ಕರಡಿ ದಾಳಿ, ಗಂಭೀರ ಗಾಯ, ದಾಳಿಯಿಂದ ರೈತರು ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಕಚೇರಿಗೆ ಲಕ್ಷಾಂತರ ರೂಪಾಯಿ ದೋಚಿದ ಖದೀಮರು!
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಕಚೇರಿಗೆ ಲಕ್ಷಾಂತರ ರೂಪಾಯಿ ದೋಚಿದ ಖದೀಮರು!
'ತುಂಬಿದ ಕೊಡ ತುಳುಕಿತ್ತಲೇ ಪರಾಕ್'  ಸಿಎಂ ಬದಲಾವಣೆ ಖಚಿತ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ
'ತುಂಬಿದ ಕೊಡ ತುಳುಕಿತ್ತಲೇ ಪರಾಕ್' ಸಿಎಂ ಬದಲಾವಣೆ ಖಚಿತ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ
ಹೊಸಪೇಟೆ: ವಕ್ಫ್‌ ಕಾಯ್ದೆ ಸಂವಿಧಾನ ವಿರೋಧಿ -ಮಹಮ್ಮದ್ ಇಮಾಮ್‌ ನಿಯಾಜಿ
ಹೊಸಪೇಟೆ: ವಕ್ಫ್‌ ಕಾಯ್ದೆ ಸಂವಿಧಾನ ವಿರೋಧಿ -ಮಹಮ್ಮದ್ ಇಮಾಮ್‌ ನಿಯಾಜಿ
ಇಂದಿನ ರಾಜಕೀಯದಲ್ಲಿ ದ್ವೇಷ ಹೆಚ್ಚಳ ವಿಷಾದನೀಯ: ಬಸವರಾಜ ಹೊರಟ್ಟಿ
ಇಂದಿನ ರಾಜಕೀಯದಲ್ಲಿ ದ್ವೇಷ ಹೆಚ್ಚಳ ವಿಷಾದನೀಯ: ಬಸವರಾಜ ಹೊರಟ್ಟಿ
ಬೆಂಗಳೂರು ಕ್ಯಾಬ್ ಹೊಸಪೇಟೆ ಬಳಿ ಅಪಘಾತ: ಬಾಗಲಕೋಟೆಯ ದಂಪತಿ ಸಾವು, 3 ಮಕ್ಕಳು ಗಂಭೀರ
ಬೆಂಗಳೂರು ಕ್ಯಾಬ್ ಹೊಸಪೇಟೆ ಬಳಿ ಅಪಘಾತ: ಬಾಗಲಕೋಟೆಯ ದಂಪತಿ ಸಾವು, 3 ಮಕ್ಕಳು ಗಂಭೀರ
Karnataka Rains: ತುಂಗಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಎಚ್ಚರಿಕೆ ಸಂದೇಶ ರವಾನೆHospet Basavanna Canal Project: ಬಸವಣ್ಣ ಕಾಲುವೆ ಸ್ಥಿತಿ ಕಂಡು ಎಡಿಬಿ ₹50 ಕೋಟಿ ವಾಪಸ್‌!MP Lalitha Mallikarjun: ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ: ಲತಾ ಮಲ್ಲಿಕಾರ್ಜುನNational Service Scheme: ಯುದ್ಧ ಬೇಕಾ ಇಲ್ಲ, ಬುದ್ಧ ಬೇಕಾ ಎನ್ನುವ ಕಾಲ ಇದು: ಡಾ ವೀರೇಶ ಬಡಿಗೇರ ಹೇಳಿದ್ದೇನು?

ಇನ್ನಷ್ಟು ಸುದ್ದಿ

ಹಡಗಲಿಯ ಮಸಲವಾಡದಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಅಸ್ವಸ್ಥ; ಶಾಸಕ ಕೃಷ್ಣನಾಯ್ಕ ತರಾಟೆ
ಹಡಗಲಿಯ ಮಸಲವಾಡದಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಅಸ್ವಸ್ಥ; ಶಾಸಕ ಕೃಷ್ಣನಾಯ್ಕ ತರಾಟೆ

ಹಡಗಲಿ ತಾಲೂಕಿನ ಮಾನ್ಯರಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 18-20 ಜನರು ಅಸ್ವಸ್ಥಗೊಂಡಿದ್ದಾರೆ. ಶಾಸಕ ಕೃಷ್ಣಾನಾಯ್ಕ್ ಆರೋಗ್ಯ ಇಲಾಖೆಯ ಲೋಪವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಪರ್ಯಾಯ ನೀರು ಸರಬರಾಜು ವ್ಯವಸ್ಥೆ ಮಾಡಲಾಗುತ್ತಿದೆ.

Tourism Development: ಹೊಸಪೇಟೆಯಲ್ಲಿ ಹೈಟೆಕ್ ಪ್ರವಾಸಿ ಮಂದಿರ ಶೀಘ್ರ ನಿರ್ಮಾಣ: ಸತೀಶ್ ಜಾರಕಿಹೊಳಿ
Tourism Development: ಹೊಸಪೇಟೆಯಲ್ಲಿ ಹೈಟೆಕ್ ಪ್ರವಾಸಿ ಮಂದಿರ ಶೀಘ್ರ ನಿರ್ಮಾಣ: ಸತೀಶ್ ಜಾರಕಿಹೊಳಿ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೊಸಪೇಟೆಯಲ್ಲಿ 20 ಕೊಠಡಿಗಳ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣವಾಗಲಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಯೋಜನೆಯನ್ನು ಘೋಷಿಸಿದ್ದಾರೆ. 

ನಮ್ಮ ಸೀಟು ಉಳಿಸಿಕೊಳ್ಳೋದೇ ಕಷ್ಟ! ಅಂಥದ್ರಲ್ಲಿ ಸಿಎಂ ಬದಲಾವಣೆ ಬಗ್ಗೆ ಏನು ಹೇಳ್ಬೇಕು'; ಸತೀಶ ಜಾರಕಿಹೊಳಿ
ನಮ್ಮ ಸೀಟು ಉಳಿಸಿಕೊಳ್ಳೋದೇ ಕಷ್ಟ! ಅಂಥದ್ರಲ್ಲಿ ಸಿಎಂ ಬದಲಾವಣೆ ಬಗ್ಗೆ ಏನು ಹೇಳ್ಬೇಕು'; ಸತೀಶ ಜಾರಕಿಹೊಳಿ

'ನಮ್ಮ ಸೀಟು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಇಂಥಹ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ನಾವೇನು ಹೇಳೋಕಾಗುತ್ತೆ? ಬೇಕಾದರೆ ಬೆಂಗಳೂರಿಗೆ ಬನ್ನಿ' ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ವಿಜಯನಗರ: ಮಳೆ ನಿಂತು ಹೋದ ಮೇಲೆ ಮೂಡಿದ ಕಾಮನಬಿಲ್ಲು
ವಿಜಯನಗರ: ಮಳೆ ನಿಂತು ಹೋದ ಮೇಲೆ ಮೂಡಿದ ಕಾಮನಬಿಲ್ಲು
ವಿಜಯನಗರ ಜಿಲ್ಲೆಯ ಕಾನಾಹೊಸಳ್ಳಿ ಬಳಿ ಬೃಹತ್ ಕಾಮನಬಿಲ್ಲು ರೂಪುಗೊಂಡು, ನೋಡುಗರ ಮನಸೂರೆಗೊಂಡಿತು. ಮಳೆ ಬಳಿಕ ಗಗನದಲ್ಲಿ ಮೂಡಿದ ಈ ಅದ್ಭುತ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.
ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಅಬ್ಬರ; ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್
ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಅಬ್ಬರ; ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್
ಜೂನ್ 9ರಿಂದ 13ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
Indira Canteen: ತರಾತುರಿಯಲ್ಲಿ ಅರ್ಧ ಕಟ್ಟಿದ್ದಷ್ಟೇ ಬಂತು; ಆರು ತಿಂಗಳಾದ್ರೂ ಆರಂಭವಾಗದ ಇಂದಿರಾ ಕ್ಯಾಂಟೀನ್!
Indira Canteen: ತರಾತುರಿಯಲ್ಲಿ ಅರ್ಧ ಕಟ್ಟಿದ್ದಷ್ಟೇ ಬಂತು; ಆರು ತಿಂಗಳಾದ್ರೂ ಆರಂಭವಾಗದ ಇಂದಿರಾ ಕ್ಯಾಂಟೀನ್!

ಕೊಟ್ಟೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಯೋಜನೆ 8 ತಿಂಗಳ ಹಿಂದೆ ರೂಪಿಸಲಾಗಿತ್ತು, ಆದರೆ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿದೆ.

ಬೆಳಗಾವಿ, ವಿಜಯನಗರ, ಬಳ್ಳಾರಿಯಲ್ಲಿ ಕೊರೋನಾ ಸೋಂಕು: ಆತಂಕ ಪಡುವ ಸ್ಥಿತಿ ಇಲ್ಲ
ಬೆಳಗಾವಿ, ವಿಜಯನಗರ, ಬಳ್ಳಾರಿಯಲ್ಲಿ ಕೊರೋನಾ ಸೋಂಕು: ಆತಂಕ ಪಡುವ ಸ್ಥಿತಿ ಇಲ್ಲ

ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಕೊರೋನಾ ಮಹಾಮಾರಿ ರಾಜ್ಯಕ್ಕೆ ಮತ್ತೆ ವಕ್ಕರಿಸಿದ್ದು, ಬೆಳಗಾವಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಕೊವೀಡ್ ಪಾಸಿಟಿವ್ ದೃಢಪಟ್ಟಿದೆ.

ತುಂಗೆಯ ದಡದ ಮರಳು ಲೂಠಿ ನಿರಂತರ!  ಅಕ್ರಮ ತಡೆಯಲಾಗದೆ ಜಿಲ್ಲಾಡಳಿತ ನಿತ್ರಾಣ!
ತುಂಗೆಯ ದಡದ ಮರಳು ಲೂಠಿ ನಿರಂತರ! ಅಕ್ರಮ ತಡೆಯಲಾಗದೆ ಜಿಲ್ಲಾಡಳಿತ ನಿತ್ರಾಣ!

ಹೂವಿನಹಡಗಲಿ ತಾಲೂಕಿನಲ್ಲಿ ಮರಳು, ಮಟ್ಕಾ, ಪಡಿತರ ಅಕ್ಕಿ ಮತ್ತು ಮದ್ಯದ ಅಕ್ರಮ ದಂಧೆಗಳು ತಾಂಡವಾಡುತ್ತಿವೆ. ತುಂಗಭದ್ರಾ ನದಿ ತೀರದಲ್ಲಿ ಮರಳು ಲೂಟಿ ರಾಜಸ್ವ ನಷ್ಟಕ್ಕೆ ಕಾರಣವಾಗಿದೆ. ಅಧಿಕಾರಿಗಳ ಮೌನದಿಂದ ಬಡವರು ಬೀದಿಗೆ ಬೀಳುತ್ತಿದ್ದಾರೆ. ಸಚಿವರ ಎಚ್ಚರಿಕೆಯನ್ನೂ ಲೆಕ್ಕಿಸದೆ ಅಕ್ರಮ ಮುಂದುವರೆದಿದೆ.

ಸಿಲಿಕಾನ್ ಸಿಟಿ ಜನರು ನೀರಲ್ಲಿ..; ಬೆಂಗಳೂರು ಅಭಿವೃದ್ಧಿ ಸಚಿವರು ಹೊಸಪೇಟೆಯಲ್ಲಿ ರೋಡ್‌ಶೋ!
ಸಿಲಿಕಾನ್ ಸಿಟಿ ಜನರು ನೀರಲ್ಲಿ..; ಬೆಂಗಳೂರು ಅಭಿವೃದ್ಧಿ ಸಚಿವರು ಹೊಸಪೇಟೆಯಲ್ಲಿ ರೋಡ್‌ಶೋ!

ನಾಳೆ ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ ಅವರು ಯೂಥ್ ಕಾಂಗ್ರೆಸ್ ಆಯೋಜಿಸಿದ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. 

ಕಾಂಗ್ರೆಸ್ ಸಮರ್ಪಣಾ ಸಂಕಲ್ಪ ಸಮಾವೇಶ: ಕಾರ್ಯಕ್ರಮದ ಸಿದ್ದತೆ ಪರಿಶೀಲಿಸಿದ ಸಿದ್ದರಾಮಯ್ಯ
ಕಾಂಗ್ರೆಸ್ ಸಮರ್ಪಣಾ ಸಂಕಲ್ಪ ಸಮಾವೇಶ: ಕಾರ್ಯಕ್ರಮದ ಸಿದ್ದತೆ ಪರಿಶೀಲಿಸಿದ ಸಿದ್ದರಾಮಯ್ಯ

ಗ್ಯಾರಂಟಿ ಸ್ಕೀಂ ಯಶಸ್ಸಿಯೊಂದಿಗೆ 2 ವರ್ಷ ಪೂರೈಸಿದ ಹುಮ್ಮಸ್ಸಿನಲ್ಲಿರೋ ರಾಜ್ಯ ಕಾಂಗ್ರೆಸ್ ಸರ್ಕಾರ ಮೇ 20ರಂದು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಹಮ್ಮಿಕೊಂಡಿದೆ. 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 70
  • 71
  • 72
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved