Russian Ukraine War: ಆಪರೇಶನ್ ಗಂಗಾ.. ಯುದ್ಧಭೂಮಿಯಲ್ಲಿ ಸಿಲುಕಿದ ಕನ್ನಡಿಗರು ತುರ್ತಾಗಿ ಏನ್ ಮಾಡಬೇಕು?
* ರಷ್ಯಾ ಮತ್ತು ಉಕ್ರೇನ್ ಸಮರ
* ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ಏನು ಮಾಡಬೇಖು?
* ರಾಯಭಾರ ಕಚೇರಿಯಿಂದ ಸಿಗುವ ಮಾಹಿತಿ ಏನು?
ನವದೆಹಲಿ(ಫೆ. 28) ಯುದ್ಧ ಭೂಮಿಯಲ್ಲಿ (War) ಸಿಲುಕಿರುವ ಭಾರತೀಯರನ್ನು (Indians) ತವ್ರಿಗೆ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತಿದೆ. ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು(Students) ಕರೆತರಲಾಗುತ್ತಿದೆ. ಇನ್ನು ಸಾವಿರಾರು ಜನರನ್ನು ಕರೆದು ತರಬೇಕಿದ್ದು ಎಲ್ಲ ವ್ಯವಸ್ಥೆ (Operation Ganga) ಮಾಡಿಕೊಳ್ಳಲಾಗಿದೆ.
Russia- Ukraine Crisis: ಭಾರತೀಯರ ಏರ್ಲಿಫ್ಟ್ಗೆ ನಾಲ್ವರು ಸಚಿವರಿಗೆ ಹೊಣೆ
ಉಕ್ರೇನ್ ನಲ್ಲಿ (Ukraine) ಸಿಲುಕಿರುವ ವಿದ್ಯಾರ್ಥಿನಿ ಮತ್ತು ನೊಡಲ್ ಆಫೀಸರ್ ಈ ಬಗ್ಗೆ ಮಾತನಾಡಿದ್ದು ಅನೇಕ ಮಾಹಿತಿ ನೀಡಿದ್ದಾರೆ. ಹಾಗಾದರೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದವರು ಈ ಕ್ಷಣಕ್ಕೆ ಏನು ಮಾಡಬೇಕು? ಇಲ್ಲಿದೆ ಮಾಡಬೇಕು?