Asianet Suvarna News Asianet Suvarna News

ಜನ ಕೋಸ್ಕರ ಓವರ್ ಆಕ್ಟಿಂಗ್ ಮಾಡಬೇಕಾಗುತ್ತೆ: ಕನ್ನಡತಿ ಬಗ್ಗೆ ಸತೀಶ್ ಮೈಸೂರು ಮಾತು

ಕನ್ನಡತಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಸತೀಶ್ ಅವರು ಮೂಲತಃ ಮೈಸೂರಿನವರು. ರತ್ನಮಾಲಾ ಅವರ ಮನೆಯಲ್ಲಿ ಇದ್ದುಕೊಂಡು ಪಿತ್ತೂರಿ ಮಾಡುತ್ತಿರುವ ಕಾರಣ ವೀಕ್ಷಕರು ಪಾತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರಂಗಭೂಮಿಯಿಂದ ಬಣ್ಣದ ಜರ್ನಿ ಆರಂಭಿಸಿರುವ ಸತೀಶ್‌ ಅವರು ವೇದಿಕೆ ಮೇಲೆ ಅಭಿನಯಿಸುವುದಕ್ಕೂ ಕಿರುತೆರೆಯಲ್ಲಿ ಅಭಿನಯಿಸುವುದಕ್ಕೂ ಇರುವ ವ್ಯತ್ಯಾಸ ಹೇಳಿದ್ದಾರೆ.
 

ಕನ್ನಡತಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಸತೀಶ್ ಅವರು ಮೂಲತಃ ಮೈಸೂರಿನವರು. ರತ್ನಮಾಲಾ ಅವರ ಮನೆಯಲ್ಲಿ ಇದ್ದುಕೊಂಡು ಪಿತ್ತೂರಿ ಮಾಡುತ್ತಿರುವ ಕಾರಣ ವೀಕ್ಷಕರು ಪಾತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರಂಗಭೂಮಿಯಿಂದ ಬಣ್ಣದ ಜರ್ನಿ ಆರಂಭಿಸಿರುವ ಸತೀಶ್‌ ಅವರು ವೇದಿಕೆ ಮೇಲೆ ಅಭಿನಯಿಸುವುದಕ್ಕೂ ಕಿರುತೆರೆಯಲ್ಲಿ ಅಭಿನಯಿಸುವುದಕ್ಕೂ ಇರುವ ವ್ಯತ್ಯಾಸ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories