Asianet Suvarna News Asianet Suvarna News

ಮಳೆಗಾಲದಲ್ಲಿ ಕೆಲಸ ಇರಲಿಲ್ಲ ,ಅಷ್ಟರಲ್ಲಿ 'ರಾಜಾ ರಾಣಿ 2' ಶುರುವಾಯ್ತು: ಸಂದೇಶ್ ಮನಿಷಾ ಜೋಡಿ

ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಯ ಗುರುಕಿರಣ್ ಎಂದೇ ಗುರುತಿಸಿಕೊಂಡಿರುವ ಸಂದೇಶ್‌ ಇದೀಗ ರಾಜಾ ರಾಣಿ ಸೀಸನ್ 2ರ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಮಳೆಗಾಲದಲ್ಲಿ ಸ್ಟೇಜ್‌ ಶೋಗಳು ಇರುವುದಿಲ್ಲ ಹೀಗಾಗಿ ಜೀವನ ಹೇಗೆ ನಡೆಸುವುದು ಎಂದು ಯೋಜನೆ ಶುರುವಾಯ್ತು ಆದರೆ ರಾಜಾ ರಾಣಿ ಕಾರ್ಯಕ್ರಮಕ್ಕೆ ಆಯ್ಕೆ ಆಗಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ ಸಂದೇಶ.

ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಯ ಗುರುಕಿರಣ್ ಎಂದೇ ಗುರುತಿಸಿಕೊಂಡಿರುವ ಸಂದೇಶ್‌ ಇದೀಗ ರಾಜಾ ರಾಣಿ ಸೀಸನ್ 2ರ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಮಳೆಗಾಲದಲ್ಲಿ ಸ್ಟೇಜ್‌ ಶೋಗಳು ಇರುವುದಿಲ್ಲ ಹೀಗಾಗಿ ಜೀವನ ಹೇಗೆ ನಡೆಸುವುದು ಎಂದು ಯೋಜನೆ ಶುರುವಾಯ್ತು ಆದರೆ ರಾಜಾ ರಾಣಿ ಕಾರ್ಯಕ್ರಮಕ್ಕೆ ಆಯ್ಕೆ ಆಗಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ ಸಂದೇಶ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment