Asianet Suvarna News Asianet Suvarna News

ಶ್ರೀನಿವಾಸ ನಾಯಕನ ಪಾತ್ರ ಮಾಡಲು ಬೆಳಗ್ಗೆ 4 ಗಂಟೆಗೆ ಏದ್ದೇಳಿ ತಯಾರಿ ಮಾಡಿಕೊಳ್ಳುವೆ: ದೀಪಕ್ ಸುಬ್ರಹ್ಮಣ್ಯ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ದೀಪಕ್ ಸುಬ್ರಹ್ಮಣ್ಯ ಶ್ರೀನಿವಾಸ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುರಂದರ ದಾಸರ ಕಥೆಯನ್ನು ಇಷ್ಟು ವಿಭಿನ್ನವಾಗಿ ತೋರಿಸಬಹುದು ಎಂದು ನಿರ್ಮಾಪಕ ಕಾರ್ತಿಕ್ ಮೊದಲ ಬಾರಿ ಜನರ ಮುಂದಿಟ್ಟಿದ್ದಾರೆ. ಪಾತ್ರಕ್ಕೆ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕಿತ್ತು, ಚಿತ್ರೀಕರಣದ ದಿನಗಳ ಬಗ್ಗೆ ದೀಪಕ್ ಮಾತನಾಡಿದ್ದಾರೆ. 
 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ದೀಪಕ್ ಸುಬ್ರಹ್ಮಣ್ಯ ಶ್ರೀನಿವಾಸ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುರಂದರ ದಾಸರ ಕಥೆಯನ್ನು ಇಷ್ಟು ವಿಭಿನ್ನವಾಗಿ ತೋರಿಸಬಹುದು ಎಂದು ನಿರ್ಮಾಪಕ ಕಾರ್ತಿಕ್ ಮೊದಲ ಬಾರಿ ಜನರ ಮುಂದಿಟ್ಟಿದ್ದಾರೆ. ಪಾತ್ರಕ್ಕೆ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕಿತ್ತು, ಚಿತ್ರೀಕರಣದ ದಿನಗಳ ಬಗ್ಗೆ ದೀಪಕ್ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment