ರಾಜ್ಯಕ್ಕೆ ತಮಿಳಿಗರ ಅಕ್ರಮ ಎಂಟ್ರಿ; ಯಾಮಾರಿದ್ರೆ ಗಂಡಾಂತರ ಗ್ಯಾರಂಟಿ
- ಕೈಗಾರಿಕೆಗಳು ಆರಂಭವಾದ ಹಿನ್ನೆಲೆ, ಬೆಂಗಳೂರಿನತ್ತ ಕಾರ್ಮಿಕರು
- ಅಕ್ರಮವಾಗಿ ಬೆಂಗಳೂರಿಗೆ ನುಸುಳುತ್ತಿರುವ ತಮಿಳುನಾಡು ಮಂದಿ
- ಗಡಿಗಳಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು
ಬೆಂಗಳೂರು (ಮೇ 10): ಕೈಗಾರಿಕೆಗಳು ಆರಂಭವಾದ ಹಿನ್ನೆಲೆ, ಬೆಂಗಳೂರಿನತ್ತ ಕಾರ್ಮಿಕರು ವಾಪಾಸು ಬರಲಾರಂಭಿಸಿದ್ದಾರೆ. ವಿಶೇಷವಾಗಿ ತಮಿಳುನಾಡು ಕಡೆಯಿಂದ ಅಕ್ರಮವಾಗಿ ಬೆಂಗಳೂರಿಗೆ ಎಂಟ್ರಿ ಕೊಡುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಗಡಿಗಳಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.
"