ವಿಕ್ಟೋರಿಯಾ ಆಯ್ತು, ವೆನ್ಲಾಕ್ ಹೊರತಲ್ಲ: ಅವ್ಯವಸ್ಥೆ ಆಗರ, ಹೇಳೋರಿಲ್ಲ, ಕೇಳೋರಿಲ್ಲ!
ಬೆಂಗಳೂರಿನ ವಿಕ್ಟೋರಿಯಾ ಆಯ್ತು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಕೂಡಾ ಹೊರತಾಗಿಲ್ಲ. ಅವ್ಯವಸ್ಥೆಯ ಆಗರವಾಗಿದೆ. ಸೂಕ್ತ ಚಿಕಿತ್ಸೆ ಇಲ್ಲ, ಊಟ, ತಿಂಡಿ ಸರಿಯಾಗಿ ನೀಡುತ್ತಿಲ್ಲ. ಬಾತ್ರೂಂಗಳಲ್ಲಿ ಬಳಸಿ ಬಿಸಾಡಿದ ಮಾಸ್ಕ್ಗಳು ಬಿದ್ದಿವೆ. ಎಕ್ಸ್ಪೈರಿ ಡೇಟ್ ಮುಗಿದ ಔಷಧಿಗಳನ್ನು ಕೊಡುತ್ತಿರುವ ಸಂಶಯವಿದೆ ಎಂದು ರೋಗಿಗಳು ಆಪಾದಿಸಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತನಾಡದೇ ಮೌನವಾಗಿರುವುದು ಇನ್ನಷ್ಟು ಆಕ್ರೋಶ ಹೆಚ್ಚು ಮಾಡಿದೆ.
ಬೆಂಗಳೂರು (ಜೂ. 23): ವಿಕ್ಟೋರಿಯಾ ಆಯ್ತು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಕೂಡಾ ಹೊರತಾಗಿಲ್ಲ. ಅವ್ಯವಸ್ಥೆಯ ಆಗರವಾಗಿದೆ. ಸೂಕ್ತ ಚಿಕಿತ್ಸೆ ಇಲ್ಲ, ಊಟ, ತಿಂಡಿ ಸರಿಯಾಗಿ ನೀಡುತ್ತಿಲ್ಲ. ಬಾತ್ರೂಂಗಳಲ್ಲಿ ಬಳಸಿ ಬಿಸಾಡಿದ ಮಾಸ್ಕ್ಗಳು ಬಿದ್ದಿವೆ. ಎಕ್ಸ್ಪೈರಿ ಡೇಟ್ ಮುಗಿದ ಔಷಧಿಗಳನ್ನು ಕೊಡುತ್ತಿರುವ ಸಂಶಯವಿದೆ ಎಂದು ರೋಗಿಗಳು ಆಪಾದಿಸಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತನಾಡದೇ ಮೌನವಾಗಿರುವುದು ಇನ್ನಷ್ಟು ಆಕ್ರೋಶ ಹೆಚ್ಚು ಮಾಡಿದೆ.
ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಪ್ಲಾನ್; ಕುತೂಹಲ ಮೂಡಿಸಿದೆ ಮೇಯರ್ ಸಭೆ