Asianet Suvarna News Asianet Suvarna News

ಪ್ರಳಯ ಆಗಲ್ಲ, ಕಾಲೇಜು ಪುನಾರಂಭ ಮೂರ್ಖತನದ ನಿರ್ಧಾರ: ಸಿದ್ದರಾಮಯ್ಯ ಸಿಡಿಮಿಡಿ

  • ನ.17 ರಿಂದ ಕಾಲೇಜು ಪುನಾರಂಭಕ್ಕೆ ರಾಜ್ಯ ಸರ್ಕಾರ ನಿರ್ಧಾರ
  • ಪ್ರಳಯ ಆಗಲ್ಲ, ವಿದ್ಯಾರ್ಥಿಗಳ ಜೀವ ಮುಖ್ಯ, ಪಾಸ್‌ ಮಾಡಿ ಬಿಡಿ: ಸಿದ್ದರಾಮಯ್ಯ
  • ಹೈಬ್ರಿಡ್‌ ಮಾದರಿಯಲ್ಲಿ ಕಾಲೇಜು ಶುರುಮಾಡಲು ಸಿದ್ಧತೆ

ಬೆಂಗಳೂರು (ಅ.23): ಮುಂಬರುವ ನ.17 ರಿಂದ ಕಾಲೇಜು ಪುನಾರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ನಿರ್ಧಾರದ ಬಗ್ಗೆ ಕಿಡಿಕಾರಿರುವ ಮಾಜಿ ಸಿಎಂ, ವಿಳಂಬವಾಗುವುದರಿಂದ ಪ್ರಳಯ ಆಗಲ್ಲ, ವಿದ್ಯಾರ್ಥಿಗಳ ಜೀವ ಮುಖ್ಯ, ಈ ವರ್ಷ ಪಾಸ್‌ ಮಾಡಿ ಬಿಡಿ, ಎಂದು ಹೇಳಿದ್ದಾರೆ.

ಇದನ್ನೂ ನೋಡಿ | ಕಾಲೇಜು ಪುನಾರಂಭ: ಹೈಬ್ರೀಡ್ ಮಾದರಿಯ ಕ್ಲಾಸ್ ಹೇಗಿರುತ್ತದೆ?...

ಹೈಬ್ರಿಡ್‌ ಮಾದರಿಯಲ್ಲಿ ಕಾಲೇಜು ತರಗತಿಗಳನ್ನು ಶುರುಮಾಡಲು ಸಿದ್ಧತೆ ನಡೆಸಲಾಗಿದೆ. 

Video Top Stories