Great Scholar No More: ಬಹುಶ್ರುತ ವಿದ್ವಾಂಸ, ಹೆಸರಾಂತ ಲೇಖಕ ಡಾ.ಕೆ.ಎಸ್.ನಾರಾಯಣಾಚಾರ್ಯ ಇನ್ನಿಲ್ಲ
ಬಹುಶ್ರುತ ವಿದ್ವಾಂಸ, ಹೆಸರಾಂತ ಲೇಖಕ ಡಾ.ಕೆ.ಎಸ್.ನಾರಾಯಣಾಚಾರ್ಯ (88) ಅವರು ವಿಧಿವಶರಾಗಿದ್ದಾರೆ. ರಾತ್ರಿ 2 ಗಂಟೆಗೆ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ಧಾರೆ.
ಬೆಂಗಳೂರು (ನ. 26): ಬಹುಶ್ರುತ ವಿದ್ವಾಂಸ, ಹೆಸರಾಂತ ಲೇಖಕ (Great Scholar ) ಡಾ.ಕೆ.ಎಸ್.ನಾರಾಯಣಾಚಾರ್ಯ (88) (KS Narayanacharya) ಅವರು ವಿಧಿವಶರಾಗಿದ್ದಾರೆ. ರಾತ್ರಿ 2 ಗಂಟೆಗೆ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ಧಾರೆ. ಪ್ರವಚನದ ಮೂಲಕ ನಾರಾಯಣಾಚಾರ್ಯರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಪೂಜ್ಯರ ಅಂತ್ಯೇಷ್ಟಿಗಳು ಅವರ ಸ್ವಗೃಹದಲ್ಲಿ ನಡೆಯಲಿವೆ. ನಾರಾಯಣಾಚಾರ್ಯರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ಧಾರೆ.
ACB Raid: ಭ್ರಷ್ಟರಿಗೆ ಮತ್ತೊಂದು ಶಾಕ್, ಎಸಿಬಿ ದಾಳಿ ಬಳಿಕ ಇ.ಡಿ ಎಂಟ್ರಿ!