Asianet Suvarna News Asianet Suvarna News

ಅರ್ಧಕ್ಕೆ ನಿಂತ BBMP, BWSSB ಕಾಮಗಾರಿಗಳು, ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ವಾಹನ ಸವಾರರು..!

 ರಾಜಧಾನಿಯಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದಿದ್ದೆ. ಲಾಕ್‌ಡೌನ್‌ನಿಂದ BBMP, BWSSB ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಬೆಂಗಳೂರು (ಜು. 11): ರಾಜಧಾನಿಯಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದಿದ್ದೆ. ಲಾಕ್‌ಡೌನ್‌ನಿಂದ BBMP, BWSSB ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲಲ್ಲಿ ಗುಂಡಿಗಳಿಂದಾಗಿ ಗಂಟೆಗಟ್ಟಲೇ ವಾಹನ ಸವಾರರು ಕಾಯಬೇಕಾಗಿದೆ. ಇನ್ನು ಶಿವಾನಂದ ಸರ್ಕಲ್‌ನಲ್ಲಿ 4 ವರ್ಷವಾದರೂ ಕಾಮಗಾರಿ ಮುಗಿಯುತ್ತಿಲ್ಲ. 19 ಕೋಟಿ ಕಾಮಗಾರಿಗೆ ಇದೀಗ 60 ಕೋಟಿ ರಿಲೀಸ್ ಮಾಡಲಾಗಿದೆ.