ಮಂಗ್ಳೂರಿನಿಂದ ಬೆಂಗ್ಳೂರಿಗೆ ರಾಜಹಂಸ ಬಸ್ಸಿನಲ್ಲಿ ಬಂದ ಹೆಬ್ಬಾವು!
ಜೂನ್ 8ರಿಂದ ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆಮಹದೇಹಶ್ವರನ ದರ್ಶನಕ್ಕೆ ವ್ಯವಸ್ಥೆ| ತಮಿಳುನಾಡಿನಿಂದ ಬರೋರಿಗಿಲ್ಲ ಮಾದಪ್ಪನ ದರ್ಶನ|ಸಿಡಿಲಿಗೆ ಇಬ್ಬರು ಬಲಿಯಾದ ಘಟನೆ ಬೀದರ್ನಲ್ಲಿ ನಡೆದಿದೆ|
ಬೆಂಗಳೂರು(ಜೂ.03): ಲಾಕ್ಡೌನ್ ನಿಯಮ ಉಲ್ಲಂಘಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್.
* ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ರಾಜಹಂಸ ಬಸ್ನಲ್ಲಿ ಬಂದ ಹೆಬ್ಬಾವು, ವನ್ಯ ಜೀವಿ ಸಂರಕ್ಷಕ ರಾಜೇಶ್ರಿಂದ ಹೆಬ್ಬಾವು ರಕ್ಷಣೆ
ಹೋಂ ಕ್ವಾರಂಟೈನ್ಗೆ ಹೋಗುತ್ತೇವೆ ನಮ್ಮನ್ನ ಬಿಡ್ಬಿಡಿ, ರೈಲ್ವೆ ನಿಲ್ದಾಣದಲ್ಲಿ ತಾಯಿ-ಮಕ್ಕಳ ಕಣ್ಣೀರು..!
* ಜೂನ್ 8ರಿಂದ ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆಮಹದೇಹಶ್ವರನ ದರ್ಶನಕ್ಕೆ ವ್ಯವಸ್ಥೆ, ತಮಿಳುನಾಡಿನಿಂದ ಬರೋರಿಗಿಲ್ಲ ಮಾದಪ್ಪನ ದರ್ಶನ.
* ಸಿಡಿಲಿಗೆ ಇಬ್ಬರು ಬಲಿಯಾದ ಘಟನೆ ಬೀದರ್ನಲ್ಲಿ ನಡೆದಿದೆ, ಜಿಲ್ಲೆಯಲ್ಲಿ ಭಾರೀ ಮಳೆ.