ತುರುವನೂರು ಪದವಿ ಕಾಲೇಜು ನಿಪ್ಪಾಣಿಗೆ ಸ್ಥಳಾಂತರ; DC ಕಚೇರಿ ಎದುರು ಪ್ರತಿಭಟನೆ
ತುರುವನೂರು ಗ್ರಾಮದ ಪದವಿ ಕಾಲೇಜು ನಿಪ್ಪಾಣಿಗೆ ಸ್ಥಳಾಂತರವಾಗುವುದನ್ನು ಖಂಡಿಸಿ ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಚಿತ್ರದುರ್ಗ (ಆ. 07): ತುರುವನೂರು ಗ್ರಾಮದ ಪದವಿ ಕಾಲೇಜು ನಿಪ್ಪಾಣಿಗೆ ಸ್ಥಳಾಂತರವಾಗುವುದನ್ನು ಖಂಡಿಸಿ ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
DC ಕಚೇರಿ ಎದುರು ಚಳ್ಳಕೆರೆ ಶಾಸಕ ರಘುಮೂರ್ತಿ ಧರಣಿ ನಡೆಸುತ್ತಿದ್ದು 50ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ. 15 ರೊಳಗೆ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ; ಕಳೆದ ಬಾರಿ ಅವಕಾಶ ವಂಚಿತರಿಗೆ ಆದ್ಯತೆ