ಸರ್ವಪಕ್ಷ ಸಭೆ: ರಾಜ್ಯದಲ್ಲಿ ಮತ್ತೊಂದು ಲಾಕ್ಡೌನ್ ಪಕ್ಕಾ
ದಿನ ದಿನಕ್ಕೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹಾಗಾದ್ರೆ ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಆಗೋದು ಪಕ್ಕಾ ಎನ್ನುವ ಮಾತು ಕೇಳಿ ಬರುತ್ತಿದೆ. ಹೆಚ್ಚುತ್ತಿರೋ ಕೊರೋನಾ ನಿಂತ್ರಣಕ್ಕೆ ರಾಜ್ಯದ ಮುಂದಿರುವ ಆಯ್ಕೆಗಳೇನು ?
ದಿನ ದಿನಕ್ಕೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹಾಗಾದ್ರೆ ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಆಗೋದು ಪಕ್ಕಾ ಎನ್ನುವ ಮಾತು ಕೇಳಿ ಬರುತ್ತಿದೆ. ಹೆಚ್ಚುತ್ತಿರೋ ಕೊರೋನಾ ನಿಂತ್ರಣಕ್ಕೆ ರಾಜ್ಯದ ಮುಂದಿರುವ ಆಯ್ಕೆಗಳೇನು ?
ಕೊರೋನಾ ಕಾಟ: ಡೆಡ್ಲಿ ವೈರಸ್ ಬಗ್ಗೆ ಆಘಾತಕಾರಿ ಸುದ್ದಿ..!
ಉಪಚುನಾವಣೆ ಬಳಿಕ ಕರ್ನಾಟಕ ಕಂಪ್ಲೀಟ್ ಲಾಕ್ ಆಗುತ್ತಾ ? ಸರ್ವ ಪಕ್ಷ ಸಭೆ ಕರೆಯಲು ಸಿಎಂ ಸಿದ್ಧರಾಗಿದ್ದಾರೆ. ಸಭೆ ಬಳಿಕ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಹಲವು ಕಡೆ ಲಾಕ್ಡೌನ್ ಆಗಿದೆ. ನಮಲ್ಲೂ ಆಗುತ್ತಾ ?