ಯಶ್ ಫಾರ್ಮ್ ಹೌಸ್ ವಿವಾದ ಸುಖಾಂತ್ಯ
ನಟ ಯಶ್ ಫಾರ್ಮ್ ಹೌಸ್ ರಸ್ತೆ ನಿರ್ಮಾಣ ವಿಚಾರ, ರೈತರ ಜೊತೆ ಮಾತುಕತೆ ಸುಖಾಂತ್ಯವಾಗಿದೆ. ತಿಮ್ಲಾಪುರ ಗ್ರಾಮದ ಕಾಲಭೈರವೇಶ್ವರ ದೇವಾಲಯ ಆವರಣದಲ್ಲಿ ಸಭೆ ನಡೆದಿದೆ. ಹೊಸ ರಸ್ತೆ ನಿರ್ಮಾಣ ಮಾಡದಿರಲು ಯಶ್ ಕುಟುಂಬ ನಿರ್ಧರಿಸಿದೆ.
ಬೆಂಗಳೂರು (ಮಾ. 16): ನಟ ಯಶ್ ಫಾರ್ಮ್ ಹೌಸ್ ರಸ್ತೆ ನಿರ್ಮಾಣ ವಿಚಾರ, ರೈತರ ಜೊತೆ ಮಾತುಕತೆ ಸುಖಾಂತ್ಯವಾಗಿದೆ. ತಿಮ್ಲಾಪುರ ಗ್ರಾಮದ ಕಾಲಭೈರವೇಶ್ವರ ದೇವಾಲಯ ಆವರಣದಲ್ಲಿ ಸಭೆ ನಡೆದಿದೆ. ಹೊಸ ರಸ್ತೆ ನಿರ್ಮಾಣ ಮಾಡದಿರಲು ಯಶ್ ಕುಟುಂಬ ನಿರ್ಧರಿಸಿದೆ. ಈಗಾಗಲೇ ಇದ್ದ ಹಳೆ ರಸ್ತೆ ಮೂಲಕ ಓಡಾಡಲು ಸಮ್ಮತಿಸಿದೆ.
ರಮೇಶ್ ಜಾರಕಿಹೊಳಿ ನಿವಾಸಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್; ಕುತೂಹಲ ಕೆರಳಿಸಿದ ನಡೆ!