Asianet Suvarna News Asianet Suvarna News

ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಲಾರಿಗಳಲ್ಲಿ ಕಾರ್ಮಿಕರ ಶಿಫ್ಟ್...!

ತಮಿಳುನಾಡಿನಲ್ಲಿರುವ ಮಹಾರಾಷ್ಟ್ರ ಮೂಲದ ಕಾರ್ಮಿಕರನ್ನು ಬೆಂಗಳೂರು ಮಾರ್ಗವಾಗಿ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಇದಕ್ಕೆ ಯಾರು ಅವಕಾಶ ಕೊಟ್ರು? ಹೇಗೆ ಕೊಟ್ರು ಅನ್ನೋದೇ ಪ್ರಶ್ನೆ. ವಿಚಾರ ತಿಳಿದ ಕೂಡಲೇ ಡಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಎಲ್ಲಾ ಟ್ರಕ್‌ಗಳನ್ನು ತಡೆ ಹಿಡಿಯಲಾಗಿದೆ. 

ಬೆಂಗಳೂರು (ಮೇ. 11): ತಮಿಳುನಾಡಿನಲ್ಲಿರುವ ಮಹಾರಾಷ್ಟ್ರ ಮೂಲದ ಕಾರ್ಮಿಕರನ್ನು ಬೆಂಗಳೂರು ಮಾರ್ಗವಾಗಿ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಇದಕ್ಕೆ ಯಾರು ಅವಕಾಶ ಕೊಟ್ರು? ಹೇಗೆ ಕೊಟ್ರು ಅನ್ನೋದೇ ಪ್ರಶ್ನೆ. ವಿಚಾರ ತಿಳಿದ ಕೂಡಲೇ ಡಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಎಲ್ಲಾ ಟ್ರಕ್‌ಗಳನ್ನು ತಡೆ ಹಿಡಿಯಲಾಗಿದೆ. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಏನಿದು ಅವಾಂತರ? ಇಲ್ಲಿದೆ ನೋಡಿ!

ಲಾಕ್‌ಡೌನ್‌ ಸಡಿಲಿಕೆಗೆ ಇಂದಿಗೆ ಒಂದು ವಾರ: ಜನಜೀವನವೂ ಸಹಜ ಸ್ಥಿತಿಯತ್ತ..!

Video Top Stories