ನಾಡಿನಲ್ಲಿ ಕೊರೋನಾ ನಡುವೆಯೂ ಕಳೆಗಟ್ಟಿದ ಕೃಷ್ಣಾಷ್ಟಮಿ ಸಂಭ್ರಮ
ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಕೊರೋನಾ ಹಿನ್ನೆಲೆ ಹಬ್ಬ ಸರಳವಾಗಿ ಆಚರಿಸಲಾಗುತ್ತಿದೆ. ಇಸ್ಕಾನ್ನಲ್ಲಿ ಮುಂಜಾನೆಯೇ ಪೂಜೆ ಪುನಸ್ಕಾರ ನೆರವೇರಿದೆ.
ಕಡಗೊಲು ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳನ್ನು ತಯಾರಿ ಮಾಡಲಾಗಿದೆ. ಕೃಷ್ಣನೂರು ಉಡುಪಿಯಲ್ಲಿ ಇನ್ನಷ್ಟು ಸಂಭ್ರಮ ಕಳೆಗಟ್ಟಿದೆ.
ಬೆಂಗಳೂರು (ಆ.30): ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಕೊರೋನಾ ಹಿನ್ನೆಲೆ ಹಬ್ಬ ಸರಳವಾಗಿ ಆಚರಿಸಲಾಗುತ್ತಿದೆ. ಇಸ್ಕಾನ್ನಲ್ಲಿ ಮುಂಜಾನೆಯೇ ಪೂಜೆ ಪುನಸ್ಕಾರ ನೆರವೇರಿದೆ.
ಉಡುಪಿ ಕೃಷ್ಣ ಮಠದಲ್ಲಿ ಸರಳ ಸಾಂಪ್ರದಾಯಿಕ ಕೃಷ್ಣಾಷ್ಟಮಿ
ಕಡಗೊಲು ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳನ್ನು ತಯಾರಿ ಮಾಡಲಾಗಿದೆ. ಕೃಷ್ಣನೂರು ಉಡುಪಿಯಲ್ಲಿ ಇನ್ನಷ್ಟು ಸಂಭ್ರಮ ಕಳೆಗಟ್ಟಿದೆ.