Asianet Suvarna News Asianet Suvarna News

ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಗೆ ಖಾದ್ರಿ ಅಚ್ಯುತನ್ ಸ್ಮಾರಕ ಮೇಮೋರಿಯಲ್ ಪ್ರಶಸ್ತಿ

ವಿಶ್ವ ಸಂವಹನಕಾರರ ದಿನಾಚರಣೆಯಲ್ಲಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರಿಗೆ ಖಾದ್ರಿ ಅಚ್ಯುತನ್ ಸ್ಮಾರಕ ಮೇಮೋರಿಯಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಪ್ರೆಸ್ ಕ್ಲಬ್ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬೆಂಗಳೂರು[ನ.1] : ವಿಶ್ವ ಸಂವಹನಕಾರರ ದಿನಾಚರಣೆಯಲ್ಲಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರಿಗೆ ಖಾದ್ರಿ ಅಚ್ಯುತನ್ ಸ್ಮಾರಕ ಮೇಮೋರಿಯಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಪ್ರೆಸ್ ಕ್ಲಬ್ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರವಿ ಹೆಗಡೆ ಮಾತನಾಡಿ ದಶಕಗಳ ಹಿಂದಿನ ಸಂವಹನವೇ ಉತ್ತಮವಾಗಿತ್ತು. ಇಂದು ಸಾಮಾಜಿಕ ತಾಣಗಳ ಪರಿಣಾಮ ಸಂವಹನದ ಅರ್ಥವೇ ಬದಲಾಗಿದೆ ಎಂದರು.

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!...