Asianet Suvarna News Asianet Suvarna News

ಸಾವು-ನೋವು ಇನ್ನೂ ನಿಂತಿಲ್ಲ. ಲಾಕ್‌ಡೌನ್ ಮುಂದುವರೆಸಿ: ಎಚ್‌ಡಿಕೆ ಸಲಹೆ

-  ಕೇಸ್ ಕಡಿಮೆಯಾಯ್ತು ಅಂತ ಅನ್‌ಲಾಕ್‌ ಮಾಡಿದ್ರೆ ಅಪಾಯ ಗ್ಯಾರಂಟಿ: ಎಚ್‌ಡಿಕೆ

- 'ಮೊದಲ ಪ್ಯಾಕೇಜ್ ತಲುಪಬೇಕಾದವರಿಗೆ ತಲುಪಿಸಿ' 

- ಸೋಂಕು, ಸಾವು- ನೋವು ಇನ್ನೂ ಇಳಿದಿಲ್ಲ

First Published May 31, 2021, 6:06 PM IST | Last Updated May 31, 2021, 6:38 PM IST

ಬೆಂಗಳೂರು (ಮೇ. 31): ಲಾಕ್‌ಡೌನ್ ವಿಸ್ತರಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಒಲವು ತೋರಿಸಿದ್ದಾರೆ. 'ಸಾವು-ನೋವು ಇನ್ನೂ ನಿಂತಿಲ್ಲ. ಲಾಕ್‌ಡೌನ್ ಮುಂದುವರೆಸಿ. ಕೇಸ್ ಕಡಿಮೆಯಾಯ್ತು ಅಂತ ಅನ್‌ಲಾಕ್‌ ಮಾಡಿದ್ರೆ ಅಪಾಯ ಗ್ಯಾರಂಟಿ. ಜೊತೆಗೆ ಸರ್ಕಾರ ಘೋಷಿಸಿದ ಮೊದಲ ಪ್ಯಾಕೇಜ್ ತಲುಪಬೇಕಾದವರಿಗೆ ತಲುಪಿಸಿ' ಎಂದಿದ್ಧಾರೆ. 

ಖಾಲಿ ಕೊಡ ಹೊತ್ತು ಬಿಜೆಪಿ ನಾಯಕರು ತಿರುಗಾಡ್ತಿದ್ದಾರೆ, ಸಿದ್ದರಾಮಯ್ಯ ವಾಗ್ದಾಳಿ

Video Top Stories