Asianet Suvarna News Asianet Suvarna News

ಖಾಲಿ ಕೊಡ ಹೊತ್ತು ಬಿಜೆಪಿ ನಾಯಕರು ತಿರುಗಾಡ್ತಿದ್ದಾರೆ, ಸಿದ್ದರಾಮಯ್ಯ ವಾಗ್ದಾಳಿ

-  'ಅನಾಹುತಗಳನ್ನೇ ಮಾಡಿದ್ದೇ ಮೋದಿ ಸರ್ಕಾರದ ಸಾಧನೆ'

- ಖಾಲಿ ಕೊಡ ಹೊತ್ತು ಬಿಜೆಪಿ ನಾಯಕರು ತಿರುಗಾಡ್ತಿದ್ದಾರೆ, ಸಿದ್ದರಾಮಯ್ಯ ವಾಗ್ದಾಳಿ

- ಪ್ರಧಾನಿ ಮೋದಿ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನೀಡಿದೆ.

ಬೆಂಗಳೂರು (ಮೇ. 31): ಮೋದಿ ಪ್ರಧಾನಿಯಾಗಿ 7 ವರ್ಷಗಳು ತುಂಬಿವೆ. ಬಿಜೆಪಿ ನಾಯಕರು 7 ವರ್ಷ ತುಂಬಿತು ಅಂತ ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದ್ದಾರೆ. ಅನಾಹುತಗಳನ್ನೇ ಮಾಡಿದ್ದೇ ಮೋದಿ ಸರ್ಕಾರದ ಸಾಧನೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ಕೈ ಸೇರಿದ ತಜ್ಞರ ವರದಿ, ಜೂ. 7 ರ ಬಳಿಕ ಲಾಕ್‌ಡೌನ್ ವಿಸ್ತರಣೆ.?

ಪ್ರಧಾನಿ ಮೋದಿ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನೀಡಿದೆ. ಜನರು ಶಾಪ ಹಾಕುತ್ತಿದ್ಧಾರೆ. ಅಭಿವೃದ್ಧಿ ಕುಂಠಿತವಾಗಿದೆ. ಕೆಟ್ಟ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

Video Top Stories