Asianet Suvarna News Asianet Suvarna News

MBBS ಓದಿರೋದು ನೀನೋಬ್ಬನೇ ಅಲ್ಲ, ಕೆಲಸ ಮಾಡು ಇಲ್ಲ ಹೋಗು: ವೈದ್ಯನಿಗೆ ಗೌಡ್ರು ಅವಾಜ್!

ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ್ರು ಕ್ಲಾಸ್ ತೆಗೆದುಕೊಂಡಿದ್ದಾರೆ. ದೊಡ್ಡಮೇಟಿಕುರ್ಕೆ ಆಸ್ಪತ್ರೆ ವೈದ್ಯ ರಾಮಚಂದ್ರಪ್ಪಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'MBBS ಓದಿರೋದು ನೀನೋಬ್ಬನೇ ಅಲ್ಲ, ಕೆಲಸ ಮಾಡು ಇಲ್ಲ ಹೋಗು' ಎಂದಿದ್ದಾರೆ. 
First Published Apr 15, 2020, 4:51 PM IST | Last Updated Apr 15, 2020, 4:51 PM IST

ಬೆಂಗಳೂರು (ಏ. 15): ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ್ರು ಕ್ಲಾಸ್ ತೆಗೆದುಕೊಂಡಿದ್ದಾರೆ. ದೊಡ್ಡಮೇಟಿಕುರ್ಕೆ ಆಸ್ಪತ್ರೆ ವೈದ್ಯ ರಾಮಚಂದ್ರಪ್ಪಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'MBBS ಓದಿರೋದು ನೀನೋಬ್ಬನೇ ಅಲ್ಲ, ಕೆಲಸ ಮಾಡು ಇಲ್ಲ ಹೋಗು' ಎಂದಿದ್ದಾರೆ. 

ಬೆಂಗಳೂರಲ್ಲಿ ಕೊರೋನಾ ಬಂದ್ರೆ ಇದೊಂದೇ ಆಸ್ಪತ್ರೆ ಗತಿ..!