Asianet Suvarna News Asianet Suvarna News

ಜೆಡಿಎಸ್‌ ಕಾರ್ಯಕರ್ತರಿಂದ ಮುತ್ತಿಗೆ ಸಾಧ್ಯತೆ, ರಾಕ್‌ಲೈನ್ ಮನೆಗೆ ಪೊಲೀಸ್ ಭದ್ರತೆ

ರಾಕ್‌ಲೈನ್ ವೆಂಕಟೇಶ್ ಮನೆಗೆ ಇಂದು ಜೆಡಿಎಸ್ ಕಾರ್ಯಕರ್ತರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ರಾಕ್‌ಲೈನ್ ಮನೆಗೆ ಭದ್ರತೆ ಒದಗಿಸಲಾಗಿದೆ. 

ಬೆಂಗಳೂರು (ಜು. 09): ಕನ್ನಂಬಾಡಿ ಕದನ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅಂಬಿ ಆಪ್ತ ರಾಕ್‌ಲೈನ್ ವೆಂಕಟೇಶ್, ನಿನ್ನೆ ಎಚ್‌ಡಿಕೆ ವಿರುದ್ದ ಹರಿಹಾಯ್ದಿದ್ದರು. ಅಂಬಿ ವಿಚಾರವಾಗಿ ಮಾತನಾಡಿದರೆ ಎಚ್ಚರ ಎಂದಿದ್ದರು. ಇಂದು ಜೆಡಿಎಸ್ ಕಾರ್ಯಕರ್ತರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ರಾಕ್‌ಲೈನ್ ಮನೆಗೆ ಭದ್ರತೆ ಒದಗಿಸಲಾಗಿದೆ. 

Video Top Stories