Asianet Suvarna News Asianet Suvarna News

ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್‌: ಇಟ್ಟಲ್ಲೇ ಕೆಟ್ಟಿತು 49 ಕೋಟಿ ಮೌಲ್ಯದ ಕಡಲೇಕಾಳು

ಅಧಿಕಾರಿಗಳ ನಿರ್ಲಕ್ಷ್ಯದಿಂದ 49 ಕೋಟಿ ರೂ ಮೌಲ್ಯದ ಕಡಲೆ ಕಾಳು, ಇಟ್ಟಲ್ಲೇ ಹುಳು ಹಿಡಿದಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಇದು ಬಯಲಾಗಿದೆ. 

ಬೆಂಗಳೂರು (ಅ. 12): ಅಧಿಕಾರಿಗಳ ನಿರ್ಲಕ್ಷ್ಯದಿಂದ 49 ಕೋಟಿ ರೂ ಮೌಲ್ಯದ ಕಡಲೆ ಕಾಳು (Grams) ಇಟ್ಟಲ್ಲೇ ಹುಳು ಹಿಡಿದಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಇದು ಬಯಲಾಗಿದೆ. ರಾಜ್ಯ ಗದಗ (Gadag) ಉಗ್ರಾಣ ನಿಗಮದ ಗೋದಾಮಿನಲ್ಲಿ ಬರೋಬ್ಬರಿ 49 ಕೋಟಿ ರೂಪಾಯಿ ಮೌಲ್ಯದ ಕಡಲೇ ಕಾಳು ಹುಳು ಹಿಡಿದಿದೆ. 

ಅಪಾರ್ಟ್‌ಮೆಂಟ್ ಮೆಂಟೇನೆನ್ಸ್ ಚಾರ್ಜ್ ಪಾವತಿಸದ ಜಮೀರ್ ಅಹಮದ್

ಮಾರ್ಚ್ 2019 ರಲ್ಲಿ 1 ಲಕ್ಷದ 624 ಕ್ವಿಂಟಾಲ್ ಕಡಲೇ ಕಾಳುಗಳನ್ನು ಸಂಗ್ರಹಿಸಿಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಲೇವಾರಿಯಾಗದೇ, ಇಟ್ಟಲ್ಲೇ ಹುಳು ಹಿಡಿದಿದೆ. ಈ ಬಗ್ಗೆ ಪ್ರಾದೇಶಿಕ ಉಗ್ರಾಣ ವ್ಯವಸ್ಥಾಪಕರಾದ ಡಾ. ನೇಮಪ್ಪ ಪ್ರತಿಕ್ರಿಯಿಸಿದ್ದಾರೆ. 

 

Video Top Stories