Asianet Suvarna News Asianet Suvarna News

ಗದಗ: ಕನ್ನಡ ಪ್ರಭ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ

ಕನ್ನಡ ಪ್ರಭ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಗದಗ ಜಿಲ್ಲೆ ಮುಂಡರಗಿಯ ಡಂಬಳದಿಂದ ಮನೆ ಗೋಡೆ ಕುಸಿದಿದೆ. ಇದನ್ನ ಗಮನಿಸಿದ ಕನ್ನಡ ಪ್ರಭ ರಿಪೋರ್ಟರ್ ರಿಯಾಜ್, ಅನಾಹುತದ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ. 

ಗದಗ (ಮೇ. 19): ಕನ್ನಡ ಪ್ರಭ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಗದಗ ಜಿಲ್ಲೆ ಮುಂಡರಗಿಯ ಡಂಬಳದಿಂದ ಮನೆ ಗೋಡೆ ಕುಸಿದಿದೆ. ಇದನ್ನ ಗಮನಿಸಿದ ಕನ್ನಡ ಪ್ರಭ ರಿಪೋರ್ಟರ್ ರಿಯಾಜ್, ಅನಾಹುತದ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ. ಸಂತೆಗೆ ಹೋಗುವ ಜನರನ್ನು ತಡೆದು, ಎಚ್ಚರಿಸಿದ್ದಾರೆ. ರಿಯಾಜ್ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

Video Top Stories