ಲಾಕ್ಡೌನ್ ಆಗಿ ಮತ್ತೆ ಕಷ್ಟಪಡೋದು ಬೇಡ, ನಾವೆಲ್ಲರೂ ಕೇರ್ಫುಲ್ ಆಗಿರೋಣ: ಶಿವಣ್ಣ ಮನವಿ
ಕೊರೊನಾ ಸೊಂಕು ಹೆಚ್ಚಳವಾಗುತ್ತಿರುವ ಹಿನ್ನಲೆ, ಲಾಕ್ಡೌನ್ ಬಗ್ಗೆ ಚರ್ಚೆಯಾಗುತ್ತಿದೆ. ಮುನ್ನಚ್ಚರಿಕಾ ಕ್ರಮಗಳನ್ನು, ಕೋವಿಡ್ ಗೈಡ್ಲೈನ್ಸ್ ಪಾಲಿಸಿ ಎಂದು ಸಿಎಂ ಪದೇ ಪದೇ ಹೇಳುತ್ತಲೇ ಇದ್ದಾರೆ.
ಬೆಂಗಳೂರು (ಏ. 12): ಕೊರೊನಾ ಸೊಂಕು ಹೆಚ್ಚಳವಾಗುತ್ತಿರುವ ಹಿನ್ನಲೆ, ಲಾಕ್ಡೌನ್ ಬಗ್ಗೆ ಚರ್ಚೆಯಾಗುತ್ತಿದೆ. ಮುನ್ನಚ್ಚರಿಕಾ ಕ್ರಮಗಳನ್ನು, ಕೋವಿಡ್ ಗೈಡ್ಲೈನ್ಸ್ ಪಾಲಿಸಿ ಎಂದು ಸಿಎಂ ಪದೇ ಪದೇ ಹೇಳುತ್ತಲೇ ಇದ್ದಾರೆ.
'ಲಾಕ್ಡೌನ್ನಿಂದ ಒಂದು ವರ್ಷ ನಾವೆಲ್ಲರೂ ಕಷ್ಟಪಟ್ಟಿದ್ದೇವೆ. ಈಗ ಲಾಕ್ಡೌನ್ ಆಗಿ ಮತ್ತೆ ಕಷ್ಟಪಡೋದು ಬೇಡ. ನಾವೆಲ್ಲರೂ ಕೇರ್ಫುಲ್ ಆಗಿರೋಣ. ಏನೂ ಆಗಲ್ಲ ಅಂತ ಮೊಂಡ ಧೈರ್ಯ ಮಾಡೋದು ಬೇಡ' ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.