ಡಿಕೆಶಿಗೆ ಕೆಪಿಸಿಸಿ ಪಟ್ಟ; ಅಭಿಮಾನಿಯಿಂದ ಕೊಲ್ಲೂರಿನಲ್ಲಿ ಚಂಡಿಕಾ ಯಾಗ
ಬೆಂಗಳೂರು (ಜ. 10): ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗ್ರಾರೋ ಇಲ್ವೋ ಇನ್ನೂ ಹೈ ಕಮಾಂಡ್ನಿಂದ ಅಧಿಕೃತ ಆದೇಶ ಸಿಕ್ಕಿಲ್ಲ. ಡಿಕೆಶಿ ಅಭಿಮಾನಿ ಅವರೇ ಅಧ್ಯಕ್ಷರಾಗಲಿ ಎಂದು ಕೊಲ್ಲೂರಿನಲ್ಲಿ ಚಂಡಿಕಾ ಯಾಗ ನಡೆಸಿದ್ದಾರೆ.
ಬೆಂಗಳೂರು (ಜ. 10): ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗ್ರಾರೋ ಇಲ್ವೋ ಇನ್ನೂ ಹೈ ಕಮಾಂಡ್ನಿಂದ ಅಧಿಕೃತ ಆದೇಶ ಸಿಕ್ಕಿಲ್ಲ. ಡಿಕೆಶಿ ಅಭಿಮಾನಿ ಅವರೇ ಅಧ್ಯಕ್ಷರಾಗಲಿ ಎಂದು ಕೊಲ್ಲೂರಿನಲ್ಲಿ ಚಂಡಿಕಾ ಯಾಗ ನಡೆಸಿದ್ದಾರೆ.
ಸಿದ್ದು ವಿರುದ್ಧ ಡಿಕೆ ಗೆಲುವು; ಹಿಂದಿದೆ ಖತರ್ನಾಕ್ ಪ್ಲಾನ್..!
ಡಿಕೆಶಿ ಅಭಿಮಾನಿ ಹಾಗೂ ಜ್ಯೋತಿಷಿ ಆಗಿರುವ ಆರಾಧ್ಯ ಅವರ ಕುಟುಂಬ ಕೊಲ್ಲೂರಿನಲ್ಲಿ ಚಂಡಿಕಾ ಯಾಗ ನಡೆಸಿದೆ. ಈ ಹಿಂದೆ ಡಿಕೆಶಿ ಜೈಲು ಸೇರಿದಾಗಲೂ ಚಂಡಿಕಾ ಯಾಗ ನಡೆಸಿದ್ದರು. ಪೂಜಾ ಹಿನ್ನಲೆಯಲ್ಲಿ ಡಿಕೆಶಿ ಬಿಡುಗಡೆಯಾಗಿದ್ದರು ಎಂಬುದು ಇವರ ನಂಬಿಕೆ.