Asianet Suvarna News Asianet Suvarna News

ಕೊರೋನಾ ಕಾಟ: ಇದು ರಾಜ್ಯಕ್ಕೆ ಕೊಂಚ ರಿಲ್ಯಾಕ್ಸ್‌ ಕೊಡೋ ಸುದ್ದಿ..!

ಇಷ್ಟು ದಿನ ಸುಳಿವು ನೀಡದೆ ಮಹಾಮಾರಿ ಕೊರೋನಾ ವೈರಸ್‌ ದಾಳಿ| ಈಗ ಸೂಚನೆ ಕೊಟ್ಟು ಕೋವಿಡ್‌ ಸೋಂಕು ಕಾಲಿಡುತ್ತಿದೆ|

ಬೆಂಗಳೂರು(ಜು.09): ರಾಜ್ಯದಲ್ಲಿ ಇಷ್ಟು ದಿನ ಸುಳಿವು ನೀಡದೆ ಮಹಾಮಾರಿ ಕೊರೋನಾ ವೈರಸ್‌ ಬರುತ್ತಿತ್ತು, ಅದರೆ, ಇದೀಗ ಈಗ ಸೂಚನೆ ಕೊಟ್ಟು ಕೋವಿಡ್‌ ಸೋಂಕು ಕಾಲಿಡುತ್ತಿದೆ. ಹೌದು, ಇಷ್ಟು ದಿನ ಕೊರೋನಾ ಲಕ್ಷಣಗಳೇ ಇರುತ್ತಿರಲಿಲ್ಲ. 

ಸ್ಫೋಟಕ ಮಾಹಿತಿ ಹೊರಹಾಕಿದ ಸಿಎಂ ಯಡಿಯೂರಪ್ಪ..!

ಇದೀಗ ರೋಗ ಲಕ್ಷಣಗಳು ಇರುವ ಪ್ರಮಾನ ಹೆಚ್ಚಾಗುತ್ತಿವೆ. ಇದರಿಂದ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಶೀತ, ಜ್ವರ, ಕೆಮ್ಮಿನ ಲಕ್ಷಣಗಳು ತಿಳಿಯುತ್ತಿದ್ದಂತೆ ತಪಾಸಣೆ ಮಾಡಲು ಅನುಕೂಲವಾಗುತ್ತಿದೆ.