ಸೀಡಿ ಲೇಡಿ ಖಾತೆಗೆ ಹಣ ವರ್ಗಾವಣೆ ಆರೋಪ; ಇಂದು ವಿಚಾರಣೆಗೆ ಡಿ ಸುಧಾಕರ್ ಗೈರು
ಸೀಡಿ ಲೇಡಿ ಖಾತೆಗೆ ಹಣ ವರ್ಗಾವಣೆ ಮಾಡಿರುವ ಆರೋಪ ಸಂಬಂಧ ಮಾಜಿ ಸಚಿವ ಡಿ ಸುಧಾಕರ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟೀಸ್ ನೀಡಿದೆ.
ಬೆಂಗಳೂರು (ಏ. 05): ಸೀಡಿ ಲೇಡಿ ಖಾತೆಗೆ ಹಣ ವರ್ಗಾವಣೆ ಮಾಡಿರುವ ಆರೋಪ ಸಂಬಂಧ ಮಾಜಿ ಸಚಿವ ಡಿ ಸುಧಾಕರ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟೀಸ್ ನೀಡಿದೆ. ಕ್ಷೇತ್ರದಲ್ಲಿ ಕಾರ್ಯಕ್ರಮ ಇರುವುದರಿಂದ ಇಂದು ವಿಚಾರಣೆಗೆ ಬರುವುದಿಲ್ಲ. 3 ದಿನಗಳ ಬಳಿಕ ಹಾಜರಾಗುವುದಾಗಿ ಹೇಳಿದ್ದಾರೆ.