Asianet Suvarna News Asianet Suvarna News

ಅನಾರೋಗ್ಯ ಕಾರಣ ಕೊಟ್ಟು ಎಸ್‌ಐಟಿ ವಿಚಾರಣೆಗೆ ಜಾರಕಿಹೊಳಿ ಗೈರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅನಾರೋಗ್ಯ ಕಾರಣದಿಂದ ಎಸ್‌ಐಟಿ ವಿಚಾರಣೆ ಗೈರಾಗಿದ್ದಾರೆ. 
 

ಬೆಂಗಳೂರು (ಏ. 01): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅನಾರೋಗ್ಯ ಕಾರಣದಿಂದ ಎಸ್‌ಐಟಿ ವಿಚಾರಣೆ ಗೈರಾಗಿದ್ದಾರೆ. ಅನಾರೋಗ್ಯ ಕಾರಣದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಕೀಲ ಶ್ಯಾಂ ಸುಂದರ್ ಅಧಿಕಾರಿಗಳಿಗೆ ಪತ್ರ ಸಲ್ಲಿಸಿದ್ಧಾರೆ. ಜಾರಕಿಹೊಳಿ ಇನ್ನೂ ಅಜ್ಞಾತ ಸ್ಥಳದಲ್ಲಿದ್ದು, ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. 

Video Top Stories