ಸಂಪುಟ ವಿಸ್ತರಣೆಯಲ್ಲಿ ಜಾತಿ ಸಮೀಕರಣ; ಹೇಗೆ ಲೆಕ್ಕಾಚಾರ ಹಾಕಿದ್ರೂ ಪಕ್ಕಾ ಆಗ್ತಿಲ್ಲ!
ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಒಂದೆಡೆಯಾದರೆ ಇನ್ನೊಂದೆಡೆ ಜಾತಿ ಲೆಕ್ಕಾಚಾರ ಜೋರಾಗಿದೆ. ಸದ್ಯ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗರದ್ದೇ ಪ್ರಾಬಲ್ಯ ಜೋರಾಗಿದೆ. ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ಸರ್ಕಸ್ ಶುರುವಾಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಯಾರಿಗೆ ಯಾವ ಸ್ಥಾನ ಕೊಡುವುದು ಎಂಬ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಸಿಎಂ ಬಿಎಸ್ವೈ. ಸದ್ಯದ ಜಾತಿ ಲೆಕ್ಕಾಚಾರ ಹೀಗಿದೆ ನೋಡಿ!
ಬೆಂಗಳೂರು (ಫೆ. 01): ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಒಂದೆಡೆಯಾದರೆ ಇನ್ನೊಂದೆಡೆ ಜಾತಿ ಲೆಕ್ಕಾಚಾರ ಜೋರಾಗಿದೆ. ಸದ್ಯ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗರದ್ದೇ ಪ್ರಾಬಲ್ಯ ಜೋರಾಗಿದೆ. ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ಸರ್ಕಸ್ ಶುರುವಾಗಿದೆ.
ಸಂಪುಟದಿಂದ ಬೆಳಗಾವಿಯ ಈ ಶಾಸಕ ಹೊರಗೆ? ಬದಲಿಗೆ ನಿಗಮ ಮಂಡಳಿಯ ಹೊಣೆ
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಯಾರಿಗೆ ಯಾವ ಸ್ಥಾನ ಕೊಡುವುದು ಎಂಬ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಸಿಎಂ ಬಿಎಸ್ವೈ. ಸದ್ಯದ ಜಾತಿ ಲೆಕ್ಕಾಚಾರ ಹೀಗಿದೆ ನೋಡಿ!