Asianet Suvarna News Asianet Suvarna News

ಕೊರೋನಾ ತೊಲಗಿಸಲು ಅಣ್ಣಮ್ಮ ದೇವಿ ಕಲ್ಲು ಸ್ಥಾಪಿಸಿ ಕುರಿ, ಕೋಳಿ ಬಲಿ

ಕೊರೋನಾ ನಿರ್ಮೂಲನೆಗೆ ಸರ್ಕಾರ, ಜನಸಾಮಾನ್ಯರು ಹೋರಾಡುತ್ತಿದ್ದಾರೆ. ಕೊರೋನಾ ತೊಲಗಿದರೆ ಸಾಕಪ್ಪಾ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಇಲ್ಲಿನ ಜನ ಕೊರೋನಾ ಹೋಗಲಿ ಎಂದು ಕುರಿ, ಕೋಳಿಯನ್ನು ಬಲಿ ಕೊಟ್ಟಿದ್ಧಾರೆ. 

ಬೆಂಗಳೂರು (ಜೂ. 06): ಕೊರೋನಾ ನಿರ್ಮೂಲನೆಗೆ ಸರ್ಕಾರ, ಜನಸಾಮಾನ್ಯರು ಹೋರಾಡುತ್ತಿದ್ದಾರೆ. ಕೊರೋನಾ ತೊಲಗಿದರೆ ಸಾಕಪ್ಪಾ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಇಲ್ಲಿನ ಜನ ಕೊರೋನಾ ಹೋಗಲಿ ಎಂದು ಕುರಿ, ಕೋಳಿಯನ್ನು ಬಲಿ ಕೊಟ್ಟಿದ್ಧಾರೆ. ಇದು ನಡೆದಿರುವುದು ಯಾವುದೋ ಹಳ್ಳಿಯಲ್ಲಲ್ಲ, ಕೆಪಿ ಅಗ್ರಹಾರದ 6 ನೇ, 13 ನೇ, 16 ಹಾಗೂ 17 ನೇ ಕ್ರಾಸ್‌ನಲ್ಲಿ. ಗಲ್ಲಿಗಲ್ಲಿಯಲ್ಲಿ ಅಣ್ಣಮ್ಮ ದೇವಿಯ ಕಲ್ಲು ಸ್ಥಾಪಿಸಿ ಕುರಿ, ಕೋಳಿಯನ್ನು ಬಲಿ ಕೊಟ್ಟಿದ್ಧಾರೆ. 

ಸೋಂಕಿತರ ಜೀವ ಉಳಿಸಿದ 2 DG ಔಷಧ, ಬೆಂಗಳೂರಿನಲ್ಲಿ 3 ಪ್ರಯೋಗವೂ ಸಕ್ಸಸ್..!