Asianet Suvarna News Asianet Suvarna News

ಹೊಸ ವರ್ಷದ ಮೊದಲ ದಿನ, ದೇವರ ದರ್ಶನಕ್ಕೆ ಮುಗಿಬಿದ್ದ ಜನ..!

2021 ನ್ನು ಹೊಸ ಭರವಸೆ, ಹೊಸ ಕನಸು, ಆಶಯಗಳೊಂದಿಗೆ ಬರಮಾಡಿಕೊಂಡಿದ್ದೇವೆ. ವರ್ಷದ ಮೊದಲ ದಿನ ದೇವರ ದರ್ಶನಕ್ಕೆ ಜನ ಮುಗಿ ಬಿದ್ದಿದ್ದಾರೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ಧಾರೆ. ಈ ವರ್ಷ ಕೊರೊನಾ ಕಾಟ ಮುಗಿದು ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂಬುದು ಎಲ್ಲರ ಸದಾಶಯ. 

ಬೆಂಗಳೂರು (ಜ. 01): 2021 ನ್ನು ಹೊಸ ಭರವಸೆ, ಹೊಸ ಕನಸು, ಆಶಯಗಳೊಂದಿಗೆ ಬರಮಾಡಿಕೊಂಡಿದ್ದೇವೆ. ವರ್ಷದ ಮೊದಲ ದಿನ ದೇವರ ದರ್ಶನಕ್ಕೆ ಜನ ಮುಗಿ ಬಿದ್ದಿದ್ದಾರೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ಧಾರೆ. ಈ ವರ್ಷ ಕೊರೊನಾ ಕಾಟ ಮುಗಿದು ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂಬುದು ಎಲ್ಲರ ಸದಾಶಯ. ಬೆಂಗಳೂರಿನ ಕಾಡು ಮಲ್ಲೇಶ್ವರ, ಲಕ್ಷ್ಮೀ ನರಸಿಂಹ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಹುತೇಕ ದೇಗುಲಗಳಲ್ಲಿ ಅಪಾರ ಭಕ್ತರನ್ನು ಕಾಣಬಹುದಾಗಿದೆ.