ಹೊಸ ವರ್ಷದ ಮೊದಲ ದಿನ, ದೇವರ ದರ್ಶನಕ್ಕೆ ಮುಗಿಬಿದ್ದ ಜನ..!
2021 ನ್ನು ಹೊಸ ಭರವಸೆ, ಹೊಸ ಕನಸು, ಆಶಯಗಳೊಂದಿಗೆ ಬರಮಾಡಿಕೊಂಡಿದ್ದೇವೆ. ವರ್ಷದ ಮೊದಲ ದಿನ ದೇವರ ದರ್ಶನಕ್ಕೆ ಜನ ಮುಗಿ ಬಿದ್ದಿದ್ದಾರೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ಧಾರೆ. ಈ ವರ್ಷ ಕೊರೊನಾ ಕಾಟ ಮುಗಿದು ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂಬುದು ಎಲ್ಲರ ಸದಾಶಯ.
ಬೆಂಗಳೂರು (ಜ. 01): 2021 ನ್ನು ಹೊಸ ಭರವಸೆ, ಹೊಸ ಕನಸು, ಆಶಯಗಳೊಂದಿಗೆ ಬರಮಾಡಿಕೊಂಡಿದ್ದೇವೆ. ವರ್ಷದ ಮೊದಲ ದಿನ ದೇವರ ದರ್ಶನಕ್ಕೆ ಜನ ಮುಗಿ ಬಿದ್ದಿದ್ದಾರೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ಧಾರೆ. ಈ ವರ್ಷ ಕೊರೊನಾ ಕಾಟ ಮುಗಿದು ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂಬುದು ಎಲ್ಲರ ಸದಾಶಯ. ಬೆಂಗಳೂರಿನ ಕಾಡು ಮಲ್ಲೇಶ್ವರ, ಲಕ್ಷ್ಮೀ ನರಸಿಂಹ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಹುತೇಕ ದೇಗುಲಗಳಲ್ಲಿ ಅಪಾರ ಭಕ್ತರನ್ನು ಕಾಣಬಹುದಾಗಿದೆ.