ಹಾಲಿ, ಮಾಜಿ ಶಾಸಕರ ನಡುವೆ ಬ್ಯಾನರ್ ಹೈಡ್ರಾಮ; ಕಾರ್ಯಕರ್ತರ ಕಿತ್ತಾಟ
ತುರುವೆಕೆರೆಯಲ್ಲಿ ಹಾಲಿ ಶಾಸಕ, ಮಾಜಿ ಶಾಸಕ ನಡುವೆ ಬ್ಯಾನರ್ ವಾರ್ ನಡೆದಿದೆ. ಕೊಲೆಗೆಡುಕ ಶಾಸಕ ಮಸಾಲೆ ಜಯರಾಮ್ ಎಂದು ಜೆಡಿಎಸ್ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪ ಬ್ಯಾನರ್ ಹಾಕಿಸಿದ್ರು. ಈ ವಿಚಾರವಾಗಿ ತುರುವೆಕೆರೆ ಪಟ್ಟಣದಲ್ಲಿ ಹೈ ಡ್ರಾಮಾ ನಡೆದಿದೆ. ಅಸಂಬದ್ಧ ಪದ ಬಳಕೆ ಹಿನ್ನಲೆಯಲ್ಲಿ ಬ್ಯಾನರ್ನ್ನು ತೆರವುಗೊಳಿಸಲಾಗಿದೆ. ಅಸಂಬದ್ಧ ಪದ ಬಳಕೆಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರೆ, ಬ್ಯಾನರ್ ತೆರವಿಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಜಮೀನು ತೆರವು ವಿಚಾರವಾಗಿ ಈ ವಿವಾದ ಆರಂಭವಾಗಿದೆ. ಈ ವಿವಾದದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!
ತುಮಕೂರು (ಆ. 25): ತುರುವೆಕೆರೆಯಲ್ಲಿ ಹಾಲಿ ಶಾಸಕ, ಮಾಜಿ ಶಾಸಕ ನಡುವೆ ಬ್ಯಾನರ್ ವಾರ್ ನಡೆದಿದೆ. ಕೊಲೆಗೆಡುಕ ಶಾಸಕ ಮಸಾಲೆ ಜಯರಾಮ್ ಎಂದು ಜೆಡಿಎಸ್ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪ ಬ್ಯಾನರ್ ಹಾಕಿಸಿದ್ರು. ಈ ವಿಚಾರವಾಗಿ ತುರುವೆಕೆರೆ ಪಟ್ಟಣದಲ್ಲಿ ಹೈ ಡ್ರಾಮಾ ನಡೆದಿದೆ.
ಅಸಂಬದ್ಧ ಪದ ಬಳಕೆ ಹಿನ್ನಲೆಯಲ್ಲಿ ಬ್ಯಾನರ್ನ್ನು ತೆರವುಗೊಳಿಸಲಾಗಿದೆ. ಅಸಂಬದ್ಧ ಪದ ಬಳಕೆಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರೆ, ಬ್ಯಾನರ್ ತೆರವಿಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಜಮೀನು ತೆರವು ವಿಚಾರವಾಗಿ ಈ ವಿವಾದ ಆರಂಭವಾಗಿದೆ. ಈ ವಿವಾದದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!
'ಕರ್ನಾಟಕ ಸಿಂಗಂ', ಮಾಜಿ IPS ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ!