Asianet Suvarna News Asianet Suvarna News

Vikrant Rona: ಕಿಚ್ಚ ಸುದೀಪ್‌ ಯಾವಾಗಲೂ ಹೇಳೋ ಮಂತ್ರವನ್ನು ಸ್ಮರಿಸಿದ ಡಾಲಿ ಧನಂಜಯ್!

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಿ ರಿಲೀಸ್ ಟ್ರೇಲರ್ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ಇಂದು (ಜೂನ್ 22) ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ಸ್ಟಾರ್ ಭಾಗಿಯಾಗಿದ್ದರು. ಈ ವೇಳೆ ನಟ ಡಾಲಿ ಧನಂಜಯ್ ಚಿತ್ರದ ಟ್ರೇಲರ್ ಬಗ್ಗೆ ಮಾತನಾಡಿದ್ದಾರೆ.

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಿ ರಿಲೀಸ್ ಟ್ರೇಲರ್ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ಇಂದು (ಜೂನ್ 22) ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ಸ್ಟಾರ್ ಭಾಗಿಯಾಗಿದ್ದರು. ಈ ವೇಳೆ ನಟ ಡಾಲಿ ಧನಂಜಯ್ ಚಿತ್ರದ ಟ್ರೇಲರ್ ಬಗ್ಗೆ ಮಾತನಾಡಿದ್ದಾರೆ. ಸರ್ ಅದ್ಬುತ ಸರ್ ಏನ್ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಾವು ಹೊರಗೆ ಆಕ್ಟ್ ಮಾಡಲು ಹೋದಾಗ ಕನ್ನಡ ಇಂಡಸ್ಟ್ರಿ ಅಂತ ಹೇಳಿಕೊಳ್ಳಲು ಹೆಮ್ಮೆ ಆಗುತ್ತೆ. ಬೇರೆ ಇಂಡಸ್ಟ್ರಿಗೆ ನಾವು ಹೋಗೋಕೆ ನೀವೇ ಫೇಸ್. ಎಲ್ಲಾ ಕಡೆ ನಿಮ್ಮ ಹೆಸರಿದೆ. ಎಲ್ಲರಿಗೂ ಸಪೋರ್ಟ್ ಮಾಡ್ತಿರಾ. ಎಲ್ಲರನ್ನ ಬೆಳಸ್ತಿರಾ. ಟ್ರೇಲರ್ ನೋಡಿದ ಮೇಲೆ ಅನ್ಸಿದ್ದು ಇಡೀ ಫ್ಯಾಮಿಲಿ ಒಟ್ಟೊಟ್ಟಿಗೆ ನೋಡಬೇಕು ಅನ್ನಿಸೋ ಚಿತ್ರ ಎಂದು ಧನಂಜಯ್ ಹೇಳಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories