Asianet Suvarna News Asianet Suvarna News

Puneeth Gandhada Gudi: ಟೈಟಲ್‌, ಟೀಸರ್ ರಿಲೀಸ್‌ ಮಾಡ್ತಾರೆ ಸಿಎಂ ಬೊಮ್ಮಾಯಿ, ಅಶ್ವಿನಿ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಲಾಕ್‌ಡೌನ್‌ ಸಮಯದಲ್ಲಿ ಇಡೀ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ ಅಲ್ಲಿನ ಜೀವನ ಹೇಗಿರುತ್ತದೆ ಎಂದು ಚಿತ್ರೀಕರಣ ಮಾಡಿದ್ದಾರೆ. ವೈಲ್ಡ್‌ಲೈಫ್‌ ಫೋಟೋಗ್ರಾಫರ್‌ ಜೊತೆ ಅಪ್ಪು ಹೊಸ ಪ್ರಯತ್ನಕ್ಕೆ ಗಂಧದ ಗುಡಿ ಎಂಬ ಶೀರ್ಷಿಕೆ ಇಡಲಾಗಿದೆ. ನಾಳೆ ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಟೈಟಲ್ ಮತ್ತು ಟೀಸರ್ ಲಾಂಚ್ ಮಾಡುವುದಕ್ಕೆ ರಾಜ್‌ಕುಮಾರ್ ಅವರ ಕುಟುಂಬ ನಿರ್ಧರಿಸಿದೆ. ಪುನೀತ್ ಕನಸು ನನಸು ಮಾಡಲು ಪತ್ನಿ ಅಶ್ವಿನಿ ಮುಂದಾಗಿದ್ದಾರೆ. 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಲಾಕ್‌ಡೌನ್‌ ಸಮಯದಲ್ಲಿ ಇಡೀ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ ಅಲ್ಲಿನ ಜೀವನ ಹೇಗಿರುತ್ತದೆ ಎಂದು ಚಿತ್ರೀಕರಣ ಮಾಡಿದ್ದಾರೆ. ವೈಲ್ಡ್‌ಲೈಫ್‌ ಫೋಟೋಗ್ರಾಫರ್‌ ಜೊತೆ ಅಪ್ಪು ಹೊಸ ಪ್ರಯತ್ನಕ್ಕೆ ಗಂಧದ ಗುಡಿ ಎಂಬ ಶೀರ್ಷಿಕೆ ಇಡಲಾಗಿದೆ. ನಾಳೆ ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಟೈಟಲ್ ಮತ್ತು ಟೀಸರ್ ಲಾಂಚ್ ಮಾಡುವುದಕ್ಕೆ ರಾಜ್‌ಕುಮಾರ್ ಅವರ ಕುಟುಂಬ ನಿರ್ಧರಿಸಿದೆ. ಪುನೀತ್ ಕನಸು ನನಸು ಮಾಡಲು ಪತ್ನಿ ಅಶ್ವಿನಿ ಮುಂದಾಗಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories