Asianet Suvarna News Asianet Suvarna News

ಚಿರು ಅಕಾಲಿಕ ಮರಣ ತುಂಬಲಾರದ ನಷ್ಟ: ಆರ್‌ ಅಶೋಕ್

ಸ್ಯಾಂಡಲ್‌ವುಡ್ ನಟ, 'ಗಂಡೆದೆ' ವೀರ, ವರದನಾಯಕ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯಾರೂ ಸಹಿಸಲಾರದ ವಿಚಾರ. ಚಿರು ಇನ್ನಿಲ್ಲ ಎಂಬುದನ್ನೂ ಈಗಲೂ ನಂಬಲಾರದ ಸ್ಥಿತಿ. ಅವರ ಕುಟುಂಬದವರ, ಪತ್ನಿ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಸಚಿವ ಆರ್‌ ಅಶೋಕ್ ಮಾತನಾಡಿದ್ದಾರೆ. 

ಬೆಂಗಳೂರು (ಜೂ. 08): ಸ್ಯಾಂಡಲ್‌ವುಡ್ ನಟ, 'ಗಂಡೆದೆ' ವೀರ, ವರದನಾಯಕ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯಾರೂ ಸಹಿಸಲಾರದ ವಿಚಾರ. ಚಿರು ಇನ್ನಿಲ್ಲ ಎಂಬುದನ್ನೂ ಈಗಲೂ ನಂಬಲಾರದ ಸ್ಥಿತಿ. ಅವರ ಕುಟುಂಬದವರ, ಪತ್ನಿ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಸಚಿವ ಆರ್‌ ಅಶೋಕ್ ಮಾತನಾಡಿದ್ದಾರೆ. 

'ಮನೆ ಫಂಕ್ಷನ್‌ನಲ್ಲಿ ಅವರ ಡ್ಯಾನ್ಸ್‌ ಮರೆಯಲ್ಲ' ನಿದ್ರೆಯಿಂದ ಎದ್ದ ಶಿವಣ್ಣ ಶಾಕ್!

' ಚಿರು ಅಕಾಲಿಕ ಮರಣ ಇಡೀ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ, ಕುಟುಂಬವರ್ಗಕ್ಕೆ ತುಂಬಲಾರದ ನಷ್ಟ. ಇದು ಸಾಯುವ ವಯಸ್ಸಲ್ಲ. ವಿಧಿಯಾಟದ ಮುಂದೆ ಎಲ್ಲರೂ ತಲೆಬಾಗಲೇಬೇಕು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಅ ಭಗವಂತ ನೀಡಲಿ' ಎಂದಿದ್ದಾರೆ. 

Video Top Stories