Asianet Suvarna News Asianet Suvarna News

ಹೊನ್ನವಳ್ಳಿ ಕೃಷ್ಣ ಜೀವನದ ಕಥೆಯೇ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ?

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಹೀಗೆ ವಿಭಿನ್ನ ಭಾಗಗಳಲ್ಲಿ ತೊಡಗಿಸಿಕೊಂಡಿರುವ ಹೊನವಳ್ಳಿ ಕೃಷ್ಣ ಅವರ ಜೀವನದ ಕಥೆಯನ್ನು ನಟ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಹೇಳಲು ಮುಂದಾಗಿದ್ದಾರೆ. ಎಮೋಷನಲ್‌ ಸಿನಿಮಾ ಮಾಡುತ್ತಿದ್ದ ರಿಷಬ್ ಮೊದಲ ಬಾರಿ ತಮಾಷೆ ರೀತಿಯಲ್ಲಿ ಸೀರಿಯಸ್‌ ವಿಚಾರ ಹೇಳಲು ಮುಂದಾಗಿದ್ದಾರೆ. 

First Published Jun 16, 2022, 10:31 AM IST | Last Updated Jun 16, 2022, 10:45 AM IST

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಹೀಗೆ ವಿಭಿನ್ನ ಭಾಗಗಳಲ್ಲಿ ತೊಡಗಿಸಿಕೊಂಡಿರುವ ಹೊನವಳ್ಳಿ ಕೃಷ್ಣ ಅವರ ಜೀವನದ ಕಥೆಯನ್ನು ನಟ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಹೇಳಲು ಮುಂದಾಗಿದ್ದಾರೆ. ಎಮೋಷನಲ್‌ ಸಿನಿಮಾ ಮಾಡುತ್ತಿದ್ದ ರಿಷಬ್ ಮೊದಲ ಬಾರಿ ತಮಾಷೆ ರೀತಿಯಲ್ಲಿ ಸೀರಿಯಸ್‌ ವಿಚಾರ ಹೇಳಲು ಮುಂದಾಗಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment