‘ST ಸೋಮಶೇಖರ್ ಬಗ್ಗೆ ಟಿವಿಯಲ್ಲಿ ಹಿಂಗೇ ತೋರ್ಸಿ’
ಬೆಂಗಳೂರು[ನ. 25] ಯಶವಂತಪುರ ಬಿಜೆಪಿ ಕ್ಯಾಂಡಿಡೇಟ್ ಎಸ್.ಟಿ.ಸೋಮಶೇಖರ್, ಸಚಿವ ಆರ್ ಅಶೋಕ್, ಬಿಜೆಪಿ ಜಗ್ಗೇಶ್, ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ವಾಗ್ದಾಳಿ ಮಾಡಿದ್ದಾರೆ.
ಏಕವಚನದಲ್ಲಿಯೇ ದಾಳಿ ನಡೆಸಿರುವ ಗೌಡರು ಎಸ್ ಟಿ ಸೋಮಶೇಖರ್ ತಾಕತ್ತು ಇದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕಿತ್ತು ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರು[ನ. 25] ಯಶವಂತಪುರ ಬಿಜೆಪಿ ಕ್ಯಾಂಡಿಡೇಟ್ ಎಸ್.ಟಿ.ಸೋಮಶೇಖರ್, ಸಚಿವ ಆರ್ ಅಶೋಕ್, ಬಿಜೆಪಿ ಜಗ್ಗೇಶ್, ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ವಾಗ್ದಾಳಿ ಮಾಡಿದ್ದಾರೆ.
ಏಕವಚನದಲ್ಲಿಯೇ ದಾಳಿ ನಡೆಸಿರುವ ಗೌಡರು ಎಸ್ ಟಿ ಸೋಮಶೇಖರ್ ತಾಕತ್ತು ಇದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕಿತ್ತು ಎಂದು ಸವಾಲು ಹಾಕಿದ್ದಾರೆ.