Asianet Suvarna News Asianet Suvarna News

ಕಾಂಗ್ರೆಸ್‌ನಿಂದ ಚಡ್ಡಿ ಸುಡುವ ಆಂದೋಲನ, ಸಿದ್ದು ತಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳಲಿ ಎಂದ ಬಿಜೆಪಿ!

  • ಮೊದಲು ಸಿದ್ಧರಾಮಯ್ಯನವರು ತಮ್ಮ ಚಡ್ಡಿ ಗಟ್ಟಿ ಮಾಡಲಿ
  • ಮುಸ್ಲಿಮ್ ಮತಗಳು ಕೈತಪ್ಪದಂತೆ ಸಿದ್ದರಾಮಯ್ಯ ಪ್ಲಾನ್
  • ಪಠ್ಯ ಪರಿಷ್ಕರಣೆ ಕೈಬಿಡಲು ಸಿದ್ದರಾಮಯ್ಯ ಆಗ್ರಹ
First Published Jun 6, 2022, 11:27 PM IST | Last Updated Jun 6, 2022, 11:27 PM IST

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಚಡ್ಡಿ ಸುಡುವ ಆಂದೋಲನಕ್ಕೆ ಚಾಲನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಡ್ಡಿ ಸುಟ್ಟು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಕಾಂಗ್ರೆಸ್ ನಡೆಗೆ ಬಿಜಿಪಿ ನಾಯಕರು ಗರಂ ಆಗಿದ್ದಾರೆ.ಇತ್ತ ಸಿದ್ದರಾಮಯ್ಯನರಿಗೆ ಚಡ್ಡಿ ಪಾರ್ಸೆಲ್ ಮಾಡಿ ತಿರುಗೇಟು ನೀಡಲಾಗಿದೆ. 

Video Top Stories